ನೋಟಗಳಂತೂ ಇರಿಯುತಿವೆ..
ಎದೆ ಬಿರಿಯುತಿದೆ
ಕಾವ್ಯಯಾನ, ಗಝಲ್
ಗಜಲ್ ಎಂದರೇ
ಕಾವ್ಯ ಸಂಗಾತಿ ಗಜಲ್ ಎಂದರೇ ಶ್ರೀನಿವಾಸ ಜಾಲವಾದಿ ಒಲವ ತುಂಬಿದ ಹೃದಯದ ಮಾತುಪ್ರೀತಿ ಪ್ರೇಮದ ಸುಂದರ ಕನಸು ಕಾವ್ಯಾರಾಧಕರ ಪ್ರೀತಿಯ ನಲಿವುಮದಿರೆಯ ಮತ್ತಿನಲಿರುವ ದುಂಬಿ ಹೃದಯದ ಮಾತು ಪಿಸುಗುಟ್ಟುವಿಕೆಕಣ್ಣ ಸನ್ನೆಯ ತುಂಟಾಟದ ಮಜಲು ಪ್ರೇಮಿಯೊಡನಾಟದ ಯಕ್ಷಗಾನದುಂಬಿ ಝೇಂಕಾರ ದಿನ ಅನುದಿನ ನಿಸರ್ಗದ ಚೆಲುವಿಗೆ ಮುಂಗುರುಳುಸೂರ್ಯದೇವನ ಬೆಳ್ಳಿ ರಥಯಾತ್ರೆ ಗಜಲ್ ಎಂದರೆ ಪ್ರೀತಿ ಪ್ರೇಮದ ಜೇನುಹರುಷದ ಹೊನಲು ಬೆಳಕಿನ ಅಮಲು
ಕಾವ್ಯಯಾನ
ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ
ಮಾತಾಡುವಿಯಾದರೆ ಮಾತಾಡು
ಆತ್ಮದ ಬಾಗಿಲನ್ನೂ ತಟ್ಟು
ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ Read Post »
ಕಾವ್ಯಯಾನ
ನಾಗರಾಜ್ ಹರಪನಹಳ್ಳಿ ಕವಿತೆ ಖಜಾನೆ
ನಾಗರಾಜ್ ಹರಪನಹಳ್ಳಿ
ಕವಿತೆಗಳು
ನಾಗರಾಜ್ ಹರಪನಹಳ್ಳಿ ಕವಿತೆ ಖಜಾನೆ Read Post »
ಕಾವ್ಯಯಾನ
ಶೋಭಾ ನಾಯ್ಕ.ಹಿರೇಕೈ ಕವಿತೆ ಖಜಾನೆ
ಶೋಭಾ ನಾಯ್ಕ.ಹಿರೇಕೈ ಕವಿತೆಗಳು
ಶೋಭಾ ನಾಯ್ಕ.ಹಿರೇಕೈ ಕವಿತೆ ಖಜಾನೆ Read Post »
ಕಾವ್ಯಯಾನ
ಹರಿದ ಷರಟಿನ ಬೆಳಕು
ಸಾಕ್ಷಿ ನುಡಿಯಲು ಕಾಯುತ್ತಾ ಕುಳಿತ ಮುದುಕಿ
ಕೋರ್ಟಿನಂಗಳದ ಕಸಗುಡಿಸುವಾಗ…
ಥಟ್ಟನೆ ನೆನಪಾಗುತ್ತಾಳೆ ಅವ್ವ.









