ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಬೆಂಶ್ರೀ ರವೀಂದ್ರ ಕವಿತೆ-ತೆನೆಗಳೆಲ್ಲಿ ಅರಳುವುವು

ಕಾವ್ಯ ಸಂಗಾತಿ

ತೆನೆಗಳೆಲ್ಲಿ ಅರಳುವುವು

ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ ಕವಿತೆ-ತೆನೆಗಳೆಲ್ಲಿ ಅರಳುವುವು Read Post »

ಕಾವ್ಯಯಾನ

ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….!

ಕಾವ್ಯ ಸಂಗಾತಿ ದೇವರಾಜ್ ಹುಣಸಿಕಟ್ಟಿಗೆ ದೊರೆತ….! ಕನಕ ಬಾಗಿಲು ಮುಚ್ಚುವಾಗಕಿಟಕಿ ತೆರೆಯುವಾಗಕೃಷ್ಣ ಕನಕ ಚರಿತ…. ಬೆರಳು ಕುಣಿಸುವಾಗಕೊರಳು ಮಣಿಸುವಾಗಕೃಷ್ಣನರಿಯುವಾಗ ಕನಕ ಹರಿತ … ಕೃಷ್ಣನೊಂದು ಗಾಳಿಕನಕನೊಂದು ಗಂಧಗಾಳಿಯಲಿ ಸುಗಂಧವಾಗಿ ಬೆರತ….. ಕೃಷ್ಣ ಕಂಬಳಿ ಹೊದ್ದಕನಕ ಬೆಣ್ಣೆ ಮೆದ್ದಲೋಕದ ತುಂಬಾ ಪ್ರೀತಿ ಸದ್ದಈಗ ಬೆರತ ಚರಿತೆಯ ಮೊರೆತ…. ‘ನಾನು ‘ತೊರೆಯುವಾಗಜಾತಿ ಮುರಿಯುವಾಗಕುಲದ ನೆಲೆಯನರಿಯುವಾಗಕನಕ ದೊರೆತ…. –

ಕನಕ ದೊರೆತ….!ದೇವರಾಜ್ ಹುಣಸಿಕಟ್ಟಿಗೆ ದೊರೆತ….! Read Post »

ಕಾವ್ಯಯಾನ

-ದಾಮಿನಿ.ಎಂ.ಜಿ.ಆರ್-ಹಾರ ತುರಾಯಿಗಳ ಆರ್ಭಟ,

ಕಾವ್ಯಯಾನ
November 12, 2022admin
-ದಾಮಿನಿ.ಎಂ.ಜಿ.ಆರ್-ಹಾರ ತುರಾಯಿಗಳ ಆರ್ಭಟ,
ಕಾವ್ಯ ಸಂಗಾತಿ

ಹಾರ ತುರಾಯಿಗಳ ಆರ್ಭಟ

ದಾಮಿನಿ.ಎಂ.ಜಿ.ಆರ್

-ದಾಮಿನಿ.ಎಂ.ಜಿ.ಆರ್-ಹಾರ ತುರಾಯಿಗಳ ಆರ್ಭಟ, Read Post »

ಕಾವ್ಯಯಾನ

ಶಾಲಿನಿ ಹುಬ್ಬಳ್ಳಿ-ಮೌನ ಬೇಲಿಯ ಮಾತು

ಕಾವ್ಯ ಸಂಗಾತಿ ಮೌನ ಬೇಲಿಯ ಮಾತು+ ಶಾಲಿನಿ ಹುಬ್ಬಳ್ಳಿ ಹಾದಿಯುದ್ದಕು ನೆಟ್ಟ ನೋಟವಿತ್ತುಬಿಸಿಲು ಬೆಳದಿಂಗಳಾಗಿ ನೆರಳ ಹರಡಿತ್ತುಕಾರ್ತೀಕ ಮಾಸದ ದೀಪಗಳ ಸಾಲಿನಸುತ್ತಲು ಭರವಸೆಯೊಂದು ಹರಡಿತ್ತು, ಒಪ್ಪ ಓರಣಗಳೇ ಬೆಪ್ಪಾದಂತೆಮತ್ತೆ ಮತ್ತೆ ಒಪ್ಪುವಂತೆ ಕಾಣುವಮುಖದ ಮಂದಹಾಸ,ಮುಂಗುರುಳ ಪುಲಕವದುನಿಲ್ಲದು ಲವಲೇಶ, ಜೊತೆಗೆತಿದ್ದಿ ತೀಡಿದರು ದಯೆ ತೋರದೆಕಾಡುವ ಉಟ್ಟ ಸೀರೆಯ ನೆರಿಗೆಗಳು, ಸಮಯದ ಸಲಿಗೆಗೆ ಸುಧೀರ್ಘಗಳಿಗೆಗಳು ಸಿಕ್ಕರು ಸಿಗದೆಒಂದು ಒಂಬತ್ತಾದಂತೆತಪ್ಪಿದ ಲೆಕ್ಕದ ಎಣಿಕೆಗಳು, ಹರಕೆ ಹಾರೈಗಳೆಲ್ಲ ಬರಿ ಯಾತನೆಗಳು,ಕಾಯುವ ಗಳಿಗೆಗಳ‌‌ ಮಂಥನಕೆಸಿಗಲೊಲ್ಲದ ನವನೀತ ಬಯಕೆಗಳು, ಗಾಳಿಯ ಕಂಪನಕು ಮರೆತಹೂ ಅರಳದೆ ನಿಂತಂತಿದೆ,ಪಾತರಗಿತ್ತಿಯ ಬಣ್ಣದ ಚುಕ್ಕಿಗಳುಜಗ್ಗದ ಬಲೆಯೊಳು ಮಸುಕಾಗಿದೆ, ದಿನದ ಗಳಿಗೆಯೆಲ್ಲಶೃತಿಲಯಗಳದ್ದೆ ತಯಾರಿ,ಹಾಡಲೇಬೇಕೆಂಬ ಹಾಡುಹಾಡದೆ ಉಳಿದಿದೆ,ಭರವಸೆಯು ಬೆಳದಿಂಗಳ ಮೋಡದಲಿಮರೆತು ನಿಂತಂತಿದೆ, ಬಂದು ಹೋದವನ ದಾರಿಮತ್ತೆ ಮತ್ತೆ ಕಣ್ಣಿಗಿಂಬಾಗುವವರೆಗುಕಾಣುವಂತೆ, ಬಾಗಿದ ಬೆನ್ನಿಗೆನೋವಿನ ಕುಣಿಕೆ ಬಿಗಿದಂತೆ, ಮನದ ಮುಂದಿನ ಹೊಸ್ತಿಲ ಬಳಿಅವನ ಮೆಲು ಹೆಜ್ಜೆಯ ಸಪ್ಪಳ…

ಶಾಲಿನಿ ಹುಬ್ಬಳ್ಳಿ-ಮೌನ ಬೇಲಿಯ ಮಾತು Read Post »

You cannot copy content of this page

Scroll to Top