ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಆಶ್ಚರ್ಯವೆಂದರೇ ಕವಿತೆ-ಮಮತ (ಕಾವ್ಯ ಬುದ್ಧ)

ಕಾವ್ಯ ಸಂಗಾತಿ ಆಶ್ಚರ್ಯವೆಂದರೇ ಮಮತ (ಕಾವ್ಯ ಬುದ್ಧ) ಆಶ್ಚರ್ಯವೆಂದರೆನಾವು ನೀವು ಜನಸಾಮಾನ್ಯರುಸಾಯುವ ಹಾಗೆಜಗದ್ಗುರುಗಳು ಸಾಯುವುದಿಲ್ಲನೋಡಿಅವರಿಗೆಲ್ಲಾ ಸ್ವರ್ಗಸ್ಥರಾಗಿಯೇರೂಢಿ.. ಆಶ್ಚರ್ಯವೆಂದರೆಹಾಲಿ ಮಂತ್ರಿಗಳಬಾಡಿ ಗಾರ್ಡುಗಳುಸರ್ಕಾರಿ ದರ್ಬಾರಿನಲ್ಲಿಮಾಜಿಗಳಿಗಾದರೋಬಾಡಿಗೆ ಗಾರ್ಡುಗಳುಅವರವರ ಖರ್ಚಿನಲ್ಲಿಇಲ್ಲಿ ರಲ್ಲರೂ ಸಮಾನರುಅಧಿಕಾರದಲ್ಲಿದ್ದರೆ ಹೆಚ್ಚುಸನ್ಮಾನ್ಯರು…. ಆಶ್ಚರ್ಯವೆಂದರೆಸ್ಥಬ್ದಗೊಂಡರೆ ಮಿದುಳುಸತ್ತ ಹಾಗೆ ಮನುಜಮತ್ತೆ ರಾಜಕಾರಣದಲ್ಲಿಹ್ಯಾಗೆ ಎಂಬ ಪ್ರಶ್ನೆಸಹಜ

ಆಶ್ಚರ್ಯವೆಂದರೇ ಕವಿತೆ-ಮಮತ (ಕಾವ್ಯ ಬುದ್ಧ) Read Post »

You cannot copy content of this page

Scroll to Top