ಮಕ್ಕಳ ದಿನಾಚರಣೆಯ ವಿಶೇಷ
ಮಕ್ಕಳ ಸಂಗಾತಿ
ಮಕ್ಕಳು ದಿನಾಚರಣೆಯ ಸಂಭ್ರಮ
ಡಾ.ಸುಮತಿ ಪಿ
ಮಕ್ಕಳ ದಿನಾಚರಣೆಯ ವಿಶೇಷ Read Post »
ಮಕ್ಕಳ ಸಂಗಾತಿ
ಮಕ್ಕಳು ದಿನಾಚರಣೆಯ ಸಂಭ್ರಮ
ಡಾ.ಸುಮತಿ ಪಿ
ಮಕ್ಕಳ ದಿನಾಚರಣೆಯ ವಿಶೇಷ Read Post »
ಬಂಧಲೇಖನ
ಬೆಳಕಿನ ಹಲವು ಮುಖಗಳು
ಜ್ಯೋತಿ , ಡಿ.ಬೊಮ್ಮಾ
ಬೆಳಕಿನ ಹಲವು ಮುಖಗಳು ಜ್ಯೋತಿ , ಡಿ.ಬೊಮ್ಮಾ ಪ್ರಬಂಧ Read Post »
ಹೊಸ ಬದುಕಿಗೆ ನಾವು ಒಗ್ಗುವಂತೆ ಹೊಸ ಮೊಬೈಲ್ ಕೂಡ ಅನೇಕ ದಿನಗಳವರೆಗೆ ಅದರೊಂದಿಗೆ ಹೊಂದಾಣಿಕೆಯಾಗುವವರೆಗೂ ನಮ್ಮ ಬದುಕಿನ ತಳಮಳಗಳು ಹಾಗೆ ಮುಂದುವರೆಯುತ್ತದೆ.
ಲೇಖನ ಸಂಗಾತಿ
ಮೊಬೈಲ್ ಕಳೆದುಕೊಂಡವರ ಯಾತನೆಗಳು…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮೊಬೈಲ್ ಕಳೆದುಕೊಂಡವರ ಯಾತನೆಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »
ಅದ್ವಿಕ ಕಾವ್ಯ ಎ.ಟಿ
5ನೇತರಗತಿ.
ನ್ಯಾಮತಿ
“ನಮ್ಮ ಸಲಹುವವರು”(ಮಕ್ಕಳ ಕವಿತೆ)
ಅದ್ವಿಕ ಕಾವ್ಯ ಎ.ಟಿ.”ನಮ್ಮ ಸಲಹುವವರು”ಮಕ್ಕಳ ಕವಿತೆ Read Post »
ಭಾರತೀಯ ಸಮಾಜ ಆಧುನಿಕ ಪಾಶ್ಚಾತ್ಯ ಸಮಾಜದಂತೆ ಏಕರೂಪದ್ದಾಗಿಲ್ಲ . ಇಲ್ಲಿನ ಸಂಸ್ಕೃತಿ ಬಹುರೂಪಿಯಾದದ್ದು
ಕಾವ್ಯ ಸಂಗಾತಿ
ಡಾ.ಜಿ.ಪಿ.ಕುಸುಮಾಮುಂಬಯಿ.
“ವರ್ತಮಾನದ ಮಹಿಳೆ- ತಲ್ಲಣ “
“ವರ್ತಮಾನದ ಮಹಿಳೆ- ತಲ್ಲಣ ಡಾ.ಜಿ.ಪಿ.ಕುಸುಮಾಮುಂಬಯಿ. Read Post »
ಲೇಖನ ಸಂಗಾತಿ
ಡಾ.ಸರೋಜಾ ಜಾಧವ
ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ
ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ.ಡಾ.ಸರೋಜಾ ಜಾಧವ Read Post »
ನುಗ್ಗೇಹಳ್ಳಿ ಪಂಕಜ —-‘ಒಂದು ಕಾಲದ ಶ್ರೇಷ್ಠ ಲೇಖಕಿ ಈಗ ಅಜ್ಞಾತ ವಾಸಿ’ ದೀಕ್ಷಿತ್ ನಾಯರ್
ನುಗ್ಗೇಹಳ್ಳಿ ಪಂಕಜ —-‘ಒಂದು ಕಾಲದ ಶ್ರೇಷ್ಠ ಲೇಖಕಿ ಈಗ ಅಜ್ಞಾತ ವಾಸಿ’ ದೀಕ್ಷಿತ್ ನಾಯರ್ Read Post »
ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ
ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ Read Post »
ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ ಈಗ ಈ ಆಂಡ್ರಾಯ್ಡ್ ಬಂದ ಮೇಲೆ ಅಕ್ಷರಗಳೇ ಹಾಳಾಗಿ ಹೋದ್ವು !ಜನರ ಕಣ್ಣಲ್ಲಿ ನನ್ನಕ್ಷರಗಳು ಹಾಳಾದಂತೆ ನಾ ನಿಜ್ವಾದ ಡಾಕ್ಟ್ರಾದೆ, ಬಹಳ ತಿಳಿದವನಾದೆ,ಮತ್ತುಬಹಳಸೋಮಾರಿಯಾದೆ! ಈ ಆಂಡ್ರಾಯ್ಡ್ಬಂದ ಮೇಲೆನನ್ನ ಜೀವನದಲ್ಲಿ ಪ್ರಪಂಚವೇ ಸಂಕೀರ್ಣವಾಯಿತು. ವೈದ್ಯಕೀಯ ಸಾಹಿತ್ಯದ ಜೊತೆ ಜೊತೆ ವೈದ್ಯಕೀಯ ವಿಜ್ಞಾನ, ಮತ್ತು ಇತರೇ ವಿಜ್ಞಾನಗಳ ಪ್ರಾಕಾರ ಕೈಬೆರಳಲ್ಲೆ ಅರಳ ತೊಡಗಿದುವು! ಮರೆತು ಹೋಗಿದ್ದ ಸಾಹಿತ್ಯ ದಿಗ್ಗಜಗಳು ಹೊಳೆಯ ತೊಡಗಿದರು .ಆಗಿ ಹೋದ ಕಲೆಗಳು ಪುನಃ ಪುನಃ ಮನಸಲ್ಲಿ ಮೊಳೆಯ ತೊಡಗಿದುವು .ಕನಸಲ್ಲಿ ದಷ್ಟ ಪುಷ್ಟವೂ ಆಗ ತೊಡಗಿದುವು. ನನ್ನ ಮೊಮ್ಮಕ್ಕಳು ಹೊಸ ಹೊಸ ಆಟಗಳಲ್ಲಿ ನಿಷ್ಣಾತರಾದರು. ನನ್ನ ಬಾಲ್ಯದ ಎಲ್ಲಾ ಆಟಗಳಿಗೂ ತಿಲಾಂಜಲಿ ಯಿಟ್ಟರು. ಮತ್ತೆ ಈ ಆಂಡ್ರಾಯ್ಡ್ ಬಂದಂದಿನಿಂದ ಇಂದಿನ ತನಕದ ಘಟನೆಗಳ ಚಿತ್ರ ಅಂತ ರ್ಜಾಲದಲ್ಲಿ ದಾಖಲಾದವು .ಆಂಡ್ರಾಯ್ಡ್ ಬಂದಮೇಲೆ ನನ್ನ ರೋಗಿಗಳು ನಿರರ್ಗಳವಾಗಿ ನನ್ನ (ನಿದ್ರೆ ಕೆಡಿಸಿದರು.) ಸಂಪರ್ಕಕ್ಕೆ ಬಂದರು. ಈ ಫೋನ್ ಬಂದ ಮೇಲೆ ಕೈಲೆಕಾಸಿದ್ರೆ ಸಾಕು.ಕೊಳ್ಳುವ ಕ್ರಿಯೆ ಚಿಟಿಕೆ ಹೊಡಿದಷ್ಟೆ ಸಕ್ರಿಯವಾಯಿತು(ಬ್ಯಾಂಕ್ ಬ್ಯಾಲೆನ್ಸ್ ಸಪೂರವಾಯಿತು) ಪಟ್ಟಿ ಉದ್ದ. ದುರ್ಗಣಗಳೂ ಮೊಳೆತಿವೆ. ಇರಲಿ ನಿಗಾ ನಿನಗಿಂತ ಕಿರಿಯ ಇದ ಉಪಯೋಗಿಸುವಲ್ಲಿ.ಇರಲಿ ನಿಗಾ ಪ್ರಪಂಚದವ್ಯವಹಾರಗಳಲ್ಲಿ .ತಿಳಿದಷ್ಟೂ ತಿಳಿಯ ಬೇಕಾದ್ದು ಬಹಳಿರುವ ,ಬದುಕಿದಷ್ಟೂ ಸಾವಿಗೆ ಹತ್ತಿರವಾಗುವ ಬದುಕಿನ ಬವಣೆಯ ತಿಳಿದಷ್ಟೂ ಅಸಹಾಯಕನಾಗುವ ಪರಿಯಲ್ಲಿ! ಡಾ.ಡೋ.ನಾ.ವೆಂಕಟೇಶ
ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ Read Post »
ಇದರಿಂದ ಋಣಾತ್ಮಕ ಮತ್ತು ಧನಾತ್ಮಕ ಫಲಗಳನ್ನು ಪಡೆದುಕೊಳ್ಳುವುದು ಮನುಷ್ಯನಿಗೆ ಬಿಟ್ಟ ವಿಚಾರ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಪ್ರಭಾವ ಕರೋನಾ ಸಮಯದಲ್ಲಿ ಮತ್ತು ತದನಂತರ ಕೂಡ ಸಾಕಷ್ಟು ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನಬಹುದು.
ನನ್ನ ಬದುಕಿನಲ್ಲಿ ಬದಲಾವಣೆ ತಂದ
ಆಂಡ್ರಾಯ್ಡ್ ಪೋನ್-
ಸುಲೋಚನಾ ಮಾಲಿಪಾಟೀಲ
ನನ್ನ ಬದುಕಿನಲ್ಲಿ ಬದಲಾವಣೆ ತಂದ ಆಂಡ್ರಾಯ್ಡ್ ಪೋನ್-ಸುಲೋಚನಾ ಮಾಲಿಪಾಟೀಲ Read Post »
You cannot copy content of this page