‘ಬಸವಣ್ಣನವರ ವಚನ’ ತಮಿಳಿಗೆ ಅನುವಾದ ಶಶಿಕಲಾಪಿ, ಚಾಮರಾಜನಗರ

ಕಣ್ಗಳು ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಾಂತ ಕೂಡಲಸಂಗಮದೇವನ

கண்கள் நிருப்பதக்கும் அப்புறம் பார்க்கவில்லை
காதுகள் நிருப்பதக்கும் அப்புறம் கேட்கவில்லை
கைகள் நிருப்பதக்கும் அப்புறம் வழிப்படவில்லை
உள்ளம் நிருப்பதக்கும் அப்புறம் மகான் கூடல சங்கம் தேவனை நினைக்கவில்லை

ಕಣ್ಗಳ್ ನಿರುಪ್ಪದಕ್ಕುಂ ಅಪ್ಪುರಂ ಪಾರ್ಕವಿಲ್ಲೈ
ಕಾದಗಳ್ ನಿರುಪ್ಪದಕ್ಕುಂ ಅಪ್ಪುರಂ ಕೇಟ್ಕವಿಲ್ಲೈ
ಕೈಗಳ್ ನಿರುಪ್ಪದಕ್ಕುಂ ಅಪ್ಪುರಂ ವಳಿಪ್ಪಡವಿಲ್ಲೈ
ಉಳ್ಳಮ್ ನಿರುಪ್ಪದಕ್ಕುಂ ಅಪ್ಪುರಂ ಮಹಾನ್
ಕೂಡಲ ಸಂಗಮ ದೇವನೈ ನಿನೈಕ್ಕವಿಲ್ಲೈ


Leave a Reply

Back To Top