ಕಾವ್ಯಯಾನ

ಕಾಲ

person hand with green and blue paint

ಅರುಣ್ ಕೊಪ್ಪ

ಮಳೆ ,ಚಳಿ ,ಬಿಸಿಲೂ ಮೀರಿ
ಏನು ಈ ಬಾಳ ರಹದಾರಿ
ಹೋಯಿತು ಕೈ ಮೀರಿ
ಗ್ರಹ ಬಂಧನ, ಮೈ ಕೈ ಪರಚಿ ಚೀರಿ
ಎಲ್ಲಿಗೆ ನಿನ್ನ ಸವಾರಿ
ಕೊರೊನಾ ಕವಿದೆ ನೀ ಅಂಧಕಾರಿ!

ಅವಳು
ನಾನಿಲ್ಲದ ಅವಳಲ್ಲ ಇಂದು ಇವಳು
ಪಡುತಿಲ್ಲ ಗೋಳು
ಇಲ್ಲ ಕಣ್ಣೀರ ಕೂಳು
ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು

******

Leave a Reply

Back To Top