ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ದೀನನಲ್ಲ

ದೀನನಲ್ಲ
ದೇವನಿವನು
ಬಸವ ನಾಡಿನ
ಶರಣನು
ಮಾತು ನುಂಗಿ
ಮೌನ ಮೆರೆದನು
ಸತ್ಯ ಸಮತೆಯ
ಹಣತೆಯು
ನಮ್ಮನ್ನುಣಿಸಿ
ಹೊದಿಸಿ ನಗಿಸಿ
ಹಸಿವಿನಿಂದ
ಕುಳಿತನು
ಏನು ತಪವೋ
ವೀರ ವೃತವೋ
ದೇವ ಬಯಲ
ಬೆರೆತನು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ದೀನನಲ್ಲ

ದೀನನಲ್ಲ
ದೇವನಿವನು
ಬಸವ ನಾಡಿನ
ಶರಣನು
ಮಾತು ನುಂಗಿ
ಮೌನ ಮೆರೆದನು
ಸತ್ಯ ಸಮತೆಯ
ಹಣತೆಯು
ನಮ್ಮನ್ನುಣಿಸಿ
ಹೊದಿಸಿ ನಗಿಸಿ
ಹಸಿವಿನಿಂದ
ಕುಳಿತನು
ಏನು ತಪವೋ
ವೀರ ವೃತವೋ
ದೇವ ಬಯಲ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
You cannot copy content of this page
ಅತ್ಯಂತ ಸುಂದರ ಭಾವ ತೋರಣ
ಜಯಶ್ರೀ ಬೀದರ
ಅತ್ಯಂತ ಸುಂದರ ಕವನ ಸರ್
ವಂದನಾ ರಮೇಶ್
ಹಸಿವು ಮುಕ್ತ ದೇಶ ನಿರ್ಮಿಸಲು ಸಂಕಲ್ಪ ಮಾಡಿ ಕೊಳ್ಳಲು ವಿನಂತಿ
ವೀಣಾ
ದೀನನಲ್ಲ
ದೇವನಿವನು
ಬಸವನಾಡಿನ
ಶರಣನು
ಎಲ್ಲರೊಳಗೆ ದೇವರಿದ್ದಾನೆ…. ಎಲ್ಲರೂ ಶಿವ ಶರಣರು… ಎನ್ನುವ ಪರಮಸತ್ಯ ತಿಳಿಸುವ ಕವನ ಮನವ ತಟ್ಟಿತು… ಸರ್
ಸುಶಿ