ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ “ಕಣ್ಣು – ಬೆರಗು ಬವಣೆ” ಕೃತಿ ಬಿಡುಗಡೆ

ಪುಸ್ತಕ ಸಂಗಾತಿ

ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ

“ಕಣ್ಣು – ಬೆರಗು ಬವಣೆ” ಕೃತಿ ಬಿಡುಗಡೆ

ಶಿವಮೊಗ್ಗದಲ್ಲಿ ಸೆಪ್ಟೆಂಬರ್ 2-2023 ಐ ಎಂ. ಏ ಕನ್ನಡ ಬರಹಗಾರರ ಸಂಘದ ವತಿಯಿಂದ ನಡೆದ ನಾಲ್ಕನೆಯ ವೈದ್ಯ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್ ಅವರ “ಕಣ್ಣು – ಬೆರಗು ಬವಣೆ” ಪುಸ್ತಕ ಲೋಕಾರ್ಪಣೆಯಾಯಿತು. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ. ಕೆ. ಆರ್. ಶ್ರೀಧರ್ ಅವರು ವಹಿಸಿಕೊಂಡಿದ್ದರು.
ಪ್ರಕಾಶಕರು – ಸ್ನೇಹ ಬುಕ್ ಹೌಸ್
ಪುಸ್ತಕಗಳು – ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತವೆ. ಸ್ನೇಹ ಬುಕ್ ಹೌಸ್ – 98450 31335 ರನ್ನೂ ಸಂಪರ್ಕಿಸಬಹುದು.

ಕಣ್ಣು ಬೆರಗು ಬವಣೆ.


ವೈದ್ಯಕೀಯ ವಿಜ್ಞಾನ ವಿಸ್ತಾರಗೊಂಡಷ್ಟೂ ಸಾಮಾನ್ಯರಿಂದ ದೂರವಾಗುತ್ತಿದೆ. ಲಭ್ಯವಿರುವ ಚಿಕಿತ್ಸೆಗಳು ಅವುಗಳ ಲಾಭ ನಷ್ಟಗಳು ಜನಸಾಮಾನ್ಯರಿಗೆ ಅಪಾರ ಗೊಂದಲವನ್ನೂ, ಉಂಟುಮಾಡುತ್ತದೆ. ನಮ್ಮ ಭಾಷೆಯಲ್ಲಿ ಅಧಿಕೃತ ಮಾಹಿತಿ ಲಭ್ಯವಾದರೆ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ಬಗೆಹರಿಸಬಹುದು. ಆ ನಿಟ್ಟಿನಲ್ಲಿ ಈ ಪುಸ್ತಕ.

Leave a Reply

Back To Top