ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅವಲೋಕನ

ಡಾ ಡೋ.ನಾ.ವೆಂಕಟೇಶ

ರಾಜ್ಯ ಕೋಶ ಮಡದಿ ಮಗು
ತೊರೆದು ಸಿದ್ಧಾರ್ಥ
ಬುದ್ಧನಾದ.

ಅಧಿಕಾರ ಮದ ಮೋಹ
ಗಳಿಸಿ ಈ ಮನುಷ್ಯ
ಅಸ್ತಿತ್ವವಿಲ್ಲದಾದ

ಸಾವಿರಾರು ಸಂವತ್ಸರಗಳ ಹಿಂದೆ ಆಗಿ ಹೋದ ಸಿದ್ಧ
ನೆನಪಿನಾಳದಲ್ಲಿ
ಪ್ರಸಿದ್ಧ

ಆಸೆ ದುರಾಸೆಗಳ ಮೂಸೆಯಲ್ಲೆ
ಜ್ವಲಿಸಿದ ಮನುಜ
ಅಪರಂಜಿಗೇ ಅಂಜಿದ ಅಪ್ರಬುದ್ಧ,
ಚಿನ್ನಕ್ಕೂ ಬೂದಿಗೂ
ಆಳ ತಿಳಿಯದ ಮಂಕ.

ಅವಲೋಕನದ ಅಗತ್ಯ
ಈಗೀಗ ನಿತ್ಯ ಸತ್ಯ


ಡಾ ಡೋ.ನಾ.ವೆಂಕಟೇಶ

About The Author

7 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಅವಲೋಕನ”

  1. ಬುದ್ಧ ಪೂರ್ಣಮಿಯ ಶುಭದಿನದಂದು
    “ಅವಲೋಕನ” ಕವಿತೆ ಸಮಯೋಚಿತವಾಗಿದೆ.

  2. ಬುದ್ಧ ಪೂರ್ಣಮಿಯ ಶುಭದಿನದಂದು
    “ಅವಲೋಕನ” ಕವಿತೆ ಸಮಯೋಚಿತವಾಗಿದೆ

Leave a Reply

You cannot copy content of this page

Scroll to Top