ಮಾತು ಮೌನವಾಯಿತು-ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಮಾತು ಮೌನವಾಯಿ

ಆರು ದಶಕದ ಚಿಂತನೆ
ಅನುಭವ ಪ್ರವಚನ
ಶಬ್ದ ಸದ್ದು ಸ್ತಬ್ದವಾಯಿತು
ಮಾತು ಮೌನವಾಯಿತು
ನಡೆವ ಹೆಜ್ಜೆ ನಿಂತವು
ವೇದ ಆಗಮ ವಚನ ಸಿದ್ಧಾ೦ತ
ಇರಲಿಲ್ಲ ಧರ್ಮಜಾತಿ ರಾದ್ಧಾಂತ
ಬಿಳಿ ಬಟ್ಟೆ ಇರಲಿಲ್ಲ ಜೇಬು
ವಿಶ್ವ ಶಾಂತಿ ಸಮತೆ ಪ್ರೀತಿ
ವಿಜಯಪುರದ ಜ್ಞಾನಯೋಗ
ಶ್ರೀ ಸಿದ್ದೇಶ್ವರರ ದಿವ್ಯ ಜ್ಯೋತಿ
ಬಯಲಾದರು ಬಯಲು ಮೂರ್ತಿ
ಹೆಸರಾಯಿತು ಕಲ್ಯಾಣ ವಿಶ್ವ ಕೀರ್ತಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

One thought on “ಮಾತು ಮೌನವಾಯಿತು-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Leave a Reply

Back To Top