ಕಾವ್ಯಯಾನ

ಕೊಂದು ಕೊಳ್ಳುವೆ

Image result for images of sad sculptures

ವಿಜಯಶ್ರೀ ಹಾಲಾಡಿ

ಕಣ್ಣೀರು ಕೆನ್ನೆಗಿಳಿವಾಗಲೇ
ನಗುತ್ತೇನೆ

ಮಣ್ಣ ಘಮಕ್ಕೆ ಸೋತಾಗ
ಅರಳುವುದೇ ..

ಕಡಲು ಸೋಕಬೇಕೆಂದಿಲ್ಲ
ಜೀವಕೋಶದೊಳಗಿದೆ

ಅಪರಿಚಿತನೆಂದು ಬೀಗಬೇಡ
ಮಾತು ಸುಮ್ಮನೇ

ಗೋರಿ ಮೇಲೆ ಹೂ ಅರಳಿದ್ದು
ಲೋಕರೂಢಿ

ಸಾಯುವೆನೆಂದು ಗೋಳಿಡಬೇಡ
ಬೇಕಾದರೆ ಕೊಂದುಕೊಳ್ಳುವೆ 

**************************

Leave a Reply

Back To Top