ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೊಂದು ಕೊಳ್ಳುವೆ

Image result for images of sad sculptures

ವಿಜಯಶ್ರೀ ಹಾಲಾಡಿ

ಕಣ್ಣೀರು ಕೆನ್ನೆಗಿಳಿವಾಗಲೇ
ನಗುತ್ತೇನೆ

ಮಣ್ಣ ಘಮಕ್ಕೆ ಸೋತಾಗ
ಅರಳುವುದೇ ..

ಕಡಲು ಸೋಕಬೇಕೆಂದಿಲ್ಲ
ಜೀವಕೋಶದೊಳಗಿದೆ

ಅಪರಿಚಿತನೆಂದು ಬೀಗಬೇಡ
ಮಾತು ಸುಮ್ಮನೇ

ಗೋರಿ ಮೇಲೆ ಹೂ ಅರಳಿದ್ದು
ಲೋಕರೂಢಿ

ಸಾಯುವೆನೆಂದು ಗೋಳಿಡಬೇಡ
ಬೇಕಾದರೆ ಕೊಂದುಕೊಳ್ಳುವೆ 

**************************

About The Author

Leave a Reply

You cannot copy content of this page

Scroll to Top