ದಾದಾಪೀರ್ ತರೀಕೆರೆಯವರ ಕವನ ಸಂಕಲನ ‘ಶಲಾಲ್’ ಬಿಡುಗಡೆ

ಪುಸ್ತಕ ಸಂಗಾತಿ

ದಾದಾಪೀರ್ ತರೀಕೆರೆ

ಕವನ ಸಂಕಲನ ‘ಶಲಾಲ್’

ಬಿಡುಗಡೆ

ಬಿಡುಗಡೆಯ ದಿನಾಂಕ:10/06/2022.

ಸ್ಥಳ: ಎಂ.ಜಿ ಹಾಲ್ ತರೀಕೆರೆ

ಅದ್ಯಕ್ಷತೆ: ಡಿ.ಎಸ್. ಸುರೇಶ್, ಶಾಸಕರು,ತರೀಕೆರೆ

ಉದ್ಘಾಟನೆ: ಮೋಕ್ಷಿತಾ ಪೈ, ಕಿರುತೆರೆ ನಟಿ( ಪಾರು ಧಾರಾವಹಿ)

ಬಿಡುಗಡೆ ಮಾಡಿದವರು:ಪದ್ಮಶ್ರೀ ಹರೇಕಳ ಹಾಜಬ್ಬ

ಕೃತಿ ಕುರಿತು ಮಾತಾಡಿದವರು: ಶುಭಾ ಮರವಂತೆ,ಪ್ರಾದ್ಯಾಪಕರು

ಮುಖ್ಯ ಅತಿಥಿಗಳು:

ಎಸ್.ಎಂ..ನಾಗರಾಜ್,ಮಾಜಿ ಶಾಸಕರು ತರೀಕೆರೆ

ಟಿ.ಹೆಚ್.ಶಿವಶಂಕರಪ್ಪ,ಮಾಜಿ ಶಾಸಕರು, ತರೀಕರೆ

ಜಿ.ಹೆಚ್. ಶ್ರೀನಿವಾಸ್, ಮಾಜಿ ಶಾಸಕರು,ತರೀಕರೆ

ಹೆಚ್.ಎಂ.ಗೋಪಿಕೃಷ್ಣ, ಸಮಾಜ ಸೇವಕರು,ತರೀಕೆರೆ


ಪೋಟೊ ಆಲ್ಬಂ

Leave a Reply

Back To Top