ಕಾವ್ಯ ಸಂಗಾತಿ
ಡಾ .ಡೋ ನಾ ವೆಂಕಟೇಶ
ಬದುಕು
ಬದುಕು ಬದುಕುವುದು
ಸರಳವಲ್ಲ
ಬಡಿದಾಡುವ ಲೋಕದಲ್ಲಿ
ನಡೆದಾಡುವ ತನಕ
ಸಮಚಿತ್ತ ಜೀವನ
ಸುಗಮವಲ್ಲ
ಸಫಲ ಜೀವನ
ಸರಳವಲ್ಲ
ಜೀವನಕೆ ಬೇಕು
ಸ್ವಲ್ಪ ತಾಳ್ಮೆ
ಸ್ವಲ್ಪ ಸಹನೆ
ಮತ್ತಷ್ಟು ಉದಾಸೀನ
ಹಾಗೂ
ಬಹಳಷ್ಟು ಸಲ ಬೇಕು
ದಿವ್ಯ ನಿರ್ಲಕ್ಷ್ಯ
ಜೀವಿಸುವ ಸೂತ್ರ
ಅನುಸರಿಸು ನಿನ್ನ
ಉಸಿರಿರುವ ತನಕ
ಜೀವಂತವಾಗಿರುವ ತನಕ
ತುಂಬಾ ಚೆನ್ನಾಗದೆ ಕವಿತೆ ವೆಂಕಣ್ಣಾ.
“ಬದುಕು ಬದುಕುವುದು ಸರಳವಲ್ಲಾ”
ಧನ್ಯವಾದಗಳು, ಮಂಜುನಾಥ್ ಅವರೇ
ಸಮ ಚಿತ್ತ ಜೀವನ ಸುಲಭವಲ್ಲ ☺️☺️☺️☺️ ಸುಂದರ ಸಾಲುಗಳು.. .
ಥ್ಯಾಂಕ್ಸ್ ಸೂರ್ಯ
Very nice
Thanks Anita
Beautifully stated!
Thank you Usha
ಬಹಳಷ್ಟು ಸಲ ಬೇಕು
ದಿವ್ಯ ನಿರ್ಲಕ್ಷ್ಯ ..
* ಈಸಾಲಿನಲ್ಲಿಯೇ ಬದುದು ಸಾಗುತ್ತಿದೆ
ಬಹುತ್ವ ‘ಬಡ ಭಾರತದ’ ಜನಜಂಗುಳಿ
ನಿರ್ಲಿಪ್ತವಾಗಿ….
Thanks a lot
Anonymous – ಎಂಬಲ್ಲಿ ನನ್ನ ಹೆಸರು ನಮೂದಿಸಿ.
–ಪ್ರಭುರಾಜ ಅರಣಕಲ್
ಪ್ರಭು ರಾಜ್ ರವರಿಗೆ