ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಗುವಲಿ ಹಿತವು, ಮಾತಿಗೆ
 ಮಿತ್ರರು,
ನೋವಿನ ಹೊತ್ತಿಗೆ ನೆರಳು
 ಮಾತ್ರರು!

ಸ್ನೇಹದ ನೆರಳು ಬೆಚ್ಚಗೆ
 ಇರಬಹುದು,
ಸೂರ್ಯ ಬರಲೂ
 ಮಾಯವಾಯಿತು ಮಂಜು

ಒಗ್ಗಟ್ಟಿನ ಹಾಡು ಎಲ್ಲರ
ಮಂತ್ರ,
 ಹೃದಯಕೆ ಸೇರುವುದಿಲ್ಲ
ಅಂತ  ಹಾಡು

ಎಲ್ಲರೂ ನಮ್ಮವರೇ,
 ಯಾರೂ ನಮ್ಮವರಲ್ಲ,
ನಿಜವನು ಅರಿಯಲು
ಬಾಳೇ ಸಾಕ್ಷಿ

ಎಲ್ಲವೂ ದೈವವು
ನನ್ನ ಬಾಳಿನ ಅಕ್ಷಿ
ಹಿತವಾಗಿ ಗೂಡಲಿ
ನನ್ನ ಪ್ರಾಣ ಪಕ್ಷಿ
————————————————————————————-

About The Author

Leave a Reply

You cannot copy content of this page

Scroll to Top