ಅಂಕಣ ಸಂಗಾತಿ
ನನ್ನಿಷ್ಟದ ಪುಸ್ತಕ….
ಸುಧಾ ಪಾಟೀಲ
ಬದುಕಲು ಕಲಿಯಿರಿ
ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಗ್ರಾಮೀಣ ಭಾಗದ ಜೀವನಾಡಿಯಾಗಿರುವ
ಸೂಲಗಿತ್ತಿಯರ ನೆನಪುಗಳು…
ಪುಸ್ತಕ ಸಂಗಾತಿ
ಸ್ವಾತಂತ್ರ್ಯ ಚಳುವಳಿಗೆ
ಕನ್ನಡತೀಯರ ಕೊಡುಗೆ (ಸಂಪುಟ ೧ )
ಯ. ರು ಪಾಟೀಲ. ಸವದತ್ತಿ .
ಸ್ವಾತಂತ್ರ್ಯ ಚಳುವಳಿಗೆ ಕನ್ನಡತೀಯರ ಕೊಡುಗೆ (ಸಂಪುಟ ೧ ) ಯ. ರು ಪಾಟೀಲ. ಸವದತ್ತಿ . Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮೊದಲ ಮಳೆ
ಇಂದಿರಾ ಮೋಟೆಬೆನ್ನೂರ ಕವಿತೆ-ಮೊದಲ ಮಳೆ Read Post »
ಕಾವ್ಯ ಸಂಗಾತಿ
ಯೋಗೇಂದ್ರಾಚಾರ್ ಎ ಎನ್
ಕಪ್ಪು ಚಾಳೀಸು
ಯೋಗೇಂದ್ರಾಚಾರ್ ಎ ಎನ್ ಕವಿತೆ-ಕಪ್ಪು ಚಾಳೀಸು Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಮಾತ್ಸರ್ಯ.!
ಎ.ಎನ್.ರಮೇಶ್. ಗುಬ್ಬಿಕವಿತೆ-ಮಾತ್ಸರ್ಯ.! Read Post »
ಕಾವ್ಯ ಸಂಗಾತಿ
ನಾಗರತ್ನ. ಎಚ್ ಗಂಗಾವತಿ.
ಮೆರವಣಿಗೆಯ ಮೆರಗು
ನಾಗರತ್ನ. ಎಚ್ ಗಂಗಾವತಿ ಕವಿತೆ-ಮೆರವಣಿಗೆಯ ಮೆರಗು. Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಹುಡುಕುತ್ತಿ್ದ್ದಾರೆ
ಸುಧಾ ಪಾಟೀಲ್ ಕವಿತೆ-ಹುಡುಕುತ್ತಿದ್ದಾರೆ Read Post »
ಕಾವ್ಯ ಸಂಗಾತಿ ಜಾರುವ ಮುನ್ನ ಅಂದ ಕಂಗಳು ಹುಡುಕುತ್ತಿವೆಬದುಕಿನ ಬೇಗೆಯ ದಾಟುವುದೆಂತುಬಳಲಿ ಮುದುಡಿವೆ ಮೈ ಮನ ಬೇನೆಯಲಿಮೌನವಾಗಿ ಕಾಣದ ಲೋಕದಪರದೆಯ ದಿಟ್ಟಿಸುತ್ತಾ ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರುನಲಿವಿನ ಸಿಂಚನ ಸುತ್ತಲೂ ಹರಿಸಿಹಸಿರ ನೀವುದು ಹೆತ್ತೊಡಲ ಕನಸುಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿಬಂದು ಬಾಂಧವರ ಕಳಚಿ ಸಾಗುವ ಹೊತ್ತು… ಅಂತ್ಯ ಅರಿಯದ ಖಗ ಮೃಗ ಅಂತ್ಯ ಅರಿಯದ ಖಗ ಮೃಗಹಸಿರಲ್ಲೇ ಉಸಿರ ನೀವ ಮಲೆಕೊನೆ ಕ್ಷಣಕ್ಕೂ ಬದುಕ ಸವಿದುವಿಷವಿಕ್ಕದ ಗಿಡಮರ ಬಳ್ಳಿಯಂತೆತೆರಳು ನೀ ಇಹಲೋಕವ ಬಾಳ ಪಯಣದಿ ಹುಟ್ಟಿಗೇ ಸಾವು ನಿಶ್ಚಿತಅವಿತುಕೊಳ್ಳಲಾಗದು ಈ ಬಂಧದಿನಗ ನಾಣ್ಯ ಹೊನ್ನು ಮಣ್ಣಲಿಪಡೆಯಲಾಗದು ಮರುಜನ್ಮಕರ್ಮದಲಿ ಬೆರೆತು ಧರೆಗೆ ನೀ ಋಣಿಯಾಗು ಸ್ಮಶಾನದಿ ಚಿರನಿದ್ರೆಗೆ ಜಾರುವ ಮುನ್ನರಾಡಿಯಾದ ಮನದಿ ಅನುರಾಗ ಬೆಸೆದುದೀಪ್ತಿಯಾಗು ಆಸರೆಯ ಬದುಕಿಗೆನೂರಾರು ಮನಕೆ ಸ್ಫೂರ್ತಿ ನೀನಾಗು
ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ Read Post »
You cannot copy content of this page