ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುರೇಶ ತಂಗೋಡ-ಹಸ್ತಾಂತರ…

ಕಾವ್ಯ ಸಂಗಾತಿ ಸುರೇಶ ತಂಗೋಡ ಹಸ್ತಾಂತರ ಕಂದ ಮಲಗಿರುವಾಗಲೇಕಣ್ಮರೆಯಾಗುವಧಾವಂತದ ಬದುಕಿನಲಿಅವರಪ್ಪನ ಪ್ರೀತಿ ಸಿಗದ ಮಗುವಿಗೆತಂದೆಯ ಪ್ರೀತಿಯ ನೀಡು ಆತ್ಮಸಖಿ. ತಾಯಿಯೊಟ್ಟಿಗೆ ತಂದೆಯಾಗಿಅವನ ಬೇಕು-ಬೇಡಿಕೆಗಳನ್ನುಪೂರೈಸು.ಅವನಿಗೆ ಮಾತ್ರ ಅಪ್ಪನ ನೆನಪಾಗದಂತೆನಲಿಯುವಂತೆ ಮಾಡು. ಪಾಲಕರ ಸಭೆಗೆ ನೀನೆ ಹೋಗುತಂದೆ ಬಂದಿಲ್ಲವೆಂಬಬೇಜಾರು ಅವನಿಗಾಗದಂತೆನೋಡಿಕೊ.ಹೊಡೆದು-ಬಡಿದು ಬುದ್ಧಿ ಹೇಳದಿರುಮಾತಿನಲ್ಲಿ ಮನವರಿಕೆ ಮಾಡಿಸು. ತಂದೆಯ ಕೆಲಸದ ಬಗ್ಗೆಪೂರ್ತಿ ಏನನ್ನೂ ಹೇಳದಿರು…ಅವನದೀಗ ಬಾಲ್ಯ .ಬಾಲ್ಯದಿ ಬದುಕಲು ಬಿಡು.ಅದಕ್ಕೆ ಇದೋ ಮಗನ ಮೇಲಿನ ತಂದೆಯಜವಾಬ್ದಾರಿಯನ್ನು ನಿನಗೆ .ಹಸ್ತಾಂತರಿಸುತ್ತಿದ್ದೇನೆ ಹರ್ಷದಿಒಪ್ಪಿಸಿಕೊ ಸಂಗಾತಿ. ಸುರೇಶ ತಂಗೋಡ

ಸುರೇಶ ತಂಗೋಡ-ಹಸ್ತಾಂತರ… Read Post »

ಕಾವ್ಯಯಾನ

ಚದುರಂಗದ ಹಾಸು,ಡಾ ಅನ್ನಪೂರ್ಣ ಹಿರೇಮಠರವರ ಕವಿತೆ

ಡಾ ಅನ್ನಪೂರ್ಣ ಹಿರೇಮಠ

ಸವಾಲುಗಳ ಹಾಕಿ ಸೆಡ್ಡು ಹೊಡೆಯುವ
ಏಟುಗಳ ಕೊಟ್ಟು ಮುಗುಳುನಗೆ ಬೀರುವ
ತಾಳುವ ಶಕ್ತಿಯ ಕಲಿಸಿ ಕೊಡುತಲೆ
ನಿತ್ಯ ಗೆಲುವಿನ ಪತಾಕೆ ಹಾರಿಸುವನವನು

ಚದುರಂಗದ ಹಾಸು,ಡಾ ಅನ್ನಪೂರ್ಣ ಹಿರೇಮಠರವರ ಕವಿತೆ Read Post »

You cannot copy content of this page

Scroll to Top