ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಪ್ರವರ್ಧಮಾನ

ಅಹಿಂಸೆ ಸತ್ಯ ಧರ್ಮ ಬ್ರಹ್ಮಚರ್ಯ
ಅಪರಿಗ್ರಾಹಕ ನ ಕಾಲದ
ಪ್ರವರ್ಧಮಾನ ನೀ ದೇವ
ಮಹಾವೀರ
ಹಿಂಸೆಯ ಗೆದ್ದು
ಸತ್ಯವಂತನಾಗೇ ಉಳಿದ ನೀ
ವರ್ಧಮಾನ ಮಹಾವೀರ
ಉಘೇ ಉಘೇ!
ಧನಕನಕ ರಾಜ್ಯಾದಿ ತ್ಯಜಿಸಿ
ಉಟ್ಟ ಉಡುಗೆ ತ್ಯಜಿಸಿ
ತಪಗೈದ ಚಕ್ರವರ್ತಿ
ನಿನಗೆ ಇದೋ
ನಮೋ ನಮಃ
ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಪ್ರವರ್ಧಮಾನ

ಅಹಿಂಸೆ ಸತ್ಯ ಧರ್ಮ ಬ್ರಹ್ಮಚರ್ಯ
ಅಪರಿಗ್ರಾಹಕ ನ ಕಾಲದ
ಪ್ರವರ್ಧಮಾನ ನೀ ದೇವ
ಮಹಾವೀರ
ಹಿಂಸೆಯ ಗೆದ್ದು
ಸತ್ಯವಂತನಾಗೇ ಉಳಿದ ನೀ
ವರ್ಧಮಾನ ಮಹಾವೀರ
ಉಘೇ ಉಘೇ!
ಧನಕನಕ ರಾಜ್ಯಾದಿ ತ್ಯಜಿಸಿ
ಉಟ್ಟ ಉಡುಗೆ ತ್ಯಜಿಸಿ
ತಪಗೈದ ಚಕ್ರವರ್ತಿ
ನಿನಗೆ ಇದೋ
ನಮೋ ನಮಃ
You cannot copy content of this page
Nice
Thanks Sona
ಸುಂದರ ರಚನೆ
ಧನ್ಯವಾದಗಳು ಅಶೋಕ್ ರವರೆ
ವರ್ದಮಾನ್ ಮಹಾವೀರ
ಜಯಂತಿಯ ಶುಭ ದಿನದನದ
ನಿಮ್ಮಈ ಸಮಯೋಚಿತ ಸುಂದರ ಕವಿತೆ
ಜ್ಞಾನೋದಯಕವಾಗಿದೆ.
ಧನ್ಯವಾದಗಳು.
ತುಂಬಾ ಧನ್ಯವಾದಗಳು ಮಂಜುನಾಥ್!
ಸಮಯೋಚಿತ ಸುಂದರ ಕವನ
ಸೂರ್ಯ, ವಂದನೆಗಳು!
Lovely!
Thank you Usha!