ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಸುಂಧರಾ ಕದಲೂರು ಅವರ ಕವಿತೆ-ಯಾವ ಜರೂರತ್ತೂ ಇರುವುದಿಲ್ಲ…

ಕಾವ್ಯ ಸಂಗಾತಿ

ಯಾವ ಜರೂರತ್ತೂ ಇರುವುದಿಲ್ಲ…

ವಸುಂಧರಾ ಕದಲೂರು

ವಸುಂಧರಾ ಕದಲೂರು ಅವರ ಕವಿತೆ-ಯಾವ ಜರೂರತ್ತೂ ಇರುವುದಿಲ್ಲ… Read Post »

ಇತರೆ

ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ

ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ

ಈ ನಡವಳಿಕೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಲೇಖಕಿಯರಿಗೆ ಮಾಡಿದ ಅವಮಾನವೆಂದೇ ನಾನು ಭಾವಿಸುತ್ತೇನೆ. ಲೇಖಕಿಯರನ್ನು ಕುರಿತ ಉಪೇಕ್ಷೆಯನ್ನು ಕಲೇಸಂನ ಪ್ರತಿನಿಧಿಯಾಗಿ ಈ ಮೂಲಕ ವಿರೋಧಿಸುತ್ತೇನೆ.
ಡಾ. ಎಚ್.ಎಲ್. ಪುಷ್ಪಾ
ಅಧ್ಯಕ್ಷರು
ಕರ್ನಾಟಕ ಲೇಖಕಿಯರ ಸಂಘ,
ಬೆಂಗಳೂರು -೫೬೦ ೦೧೮.

ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ Read Post »

ಕಾವ್ಯಯಾನ

ಅರುಣಾ ಶ್ರೀನಿವಾಸ ಕವಿತೆ-ಅಮ್ಮ

ಕಾವ್ಯ ಸಂಗಾತಿ ಅಮ್ಮ ಅರುಣಾ ಶ್ರೀನಿವಾಸ ಬಣ್ಣ ಬಣ್ಣದ ಯಾರೋ ತರುವ ಬಟ್ಟೆಗಳೆಲ್ಲಾಅಮ್ಮನ ಬೆವರು ಹನಿ ಸವರಿದಸೂಜಿ ನೂಲುಗಳ ಜತೆ ಸೇರಿಸುಂದರ ಅಂಗಿಗಳಾಗುತ್ತಿದ್ದವು. ಪ್ರತಿಯಾಗಿ ಅವಳಿಗೆ ಸಿಗುತ್ತಿದ್ದಗರಿ ಗರಿ ನೋಟುಗಳುತರಕಾರಿ, ದಿನಸಿ ಅಂಗಡಿಗಳಲ್ಲಿಮತ್ತು ಶಾಲೆಯ ಫೀಸುಗಳಲ್ಲಿಬಿಕರಿಯಾಗುತ್ತಿದ್ದವು…. ಅಮ್ಮನಿಗೂ ಅವಳದ್ದೇ ಆದಕನಸುಗಳಿದ್ದವು…ಅವಳ ನನಸಾಗದ ಕನಸುಗಳ ಬಗ್ಗೆ..ನೋಟಿನಲ್ಲಿ ಅಂಟಿಕೊಂಡಬೆವರು ಹನಿಗಳಿಗೂ ಕೊರಗುಗಳಿದ್ದವು.. ಬಹುಶಃ ಬೆಳೆದು ಹೆಮ್ಮರವಾದಅವಳ ಕನಸುಗಳುಸೋರಿ ಹೋಗಿರಬೇಕುಅವಳು ಹೊಲಿಯುತ್ತಿದ್ದಬಣ್ಣ ಬಣ್ಣದ ಬಟ್ಟೆಗಳ ನಡುವೆ…ಮತ್ತೆ ಇನ್ನೊಂದಿಷ್ಟು..ಅವಳ ಬಸಿರು ಸೀಳಿ ಬಂದಮಕ್ಕಳ ನಡುವೆ… ಇಲ್ಲವಾದರೆ..ಅವಳು ಹೊಲಿದ ಅಂಗಿಗಳುಹೇಗೆ ಅಷ್ಟು ಸುಂದರವಾಗಿರುತ್ತಿದ್ದವು..?ಮತ್ತು ಬೆಳೆದ ಅವಳ ಮಕ್ಕಳುಹೇಗೆ ಒಳ್ಳೆಯ ಬದುಕುಕಟ್ಟಿಕೊಳ್ಳುತ್ತಿದ್ದರು..? ಮೌನಜೀವಿಅರುಣಾ ಶ್ರೀನಿವಾಸ

ಅರುಣಾ ಶ್ರೀನಿವಾಸ ಕವಿತೆ-ಅಮ್ಮ Read Post »

You cannot copy content of this page

Scroll to Top