ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಡಾ ಶಶಿಕಾಂತ ಪಟ್ಟಣ ಇವರಿಗೆ ಡಾ . ಡಿ ಎಸ್‌ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ

ಪ್ರಶಸ್ತಿ

ಡಾ ಶಶಿಕಾಂತ ಪಟ್ಟಣ ಇವರಿಗೆ

ಡಾ . ಡಿ ಎಸ್‌ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ

ಡಾ ಶಶಿಕಾಂತ ಪಟ್ಟಣ ಇವರಿಗೆ ಡಾ . ಡಿ ಎಸ್‌ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ-ಗಜಲ್

ಒಳಿತು ಜಗದಿಂದ ಹೋಗುತಿವೆ ಬೇಸರದಿಂದ
ಕೆಡುಕು ಹರಿದು ತುಂಬುತಿವೆ ನಲಿವಿನಿಂದ

ವಿಶ್ವಾಸವೆಲ್ಲಿ ಉಳಿದಿದೆ ವಿಷವರ್ತುಲದಿ
ಒಡಕು ಮಾತುಗಳೇ ಬರುತಿವೆ ಕುಹಕದಿಂದ

ಮಮತೆ ವಾತ್ಸಲ್ಯ ಕಳೆದು ಹೋಗಿವೆ
ಹಣದ ಸದ್ದುಗಳೇ ಕೇಳುತಿವೆ ಥೈಲಿಗಳಿಂದ

ಸೋಗಿನ ವಂಚನೆಯ ಮುಖವಾಡ ಸುತ್ತಲೂ
ಸ್ನೇಹದ ಬಂಧಗಳೇ ಕಳಚಿವೆ ಮನಗಳಿಂದ

ಆಯುಸ್ಸು ಸರಿಯುತಿದೆ ದುಸ್ತರದಿ ಬೇಗಂ
ಒಲವಿನ ಗಳಿಗೆಗಳೇ ಮರೆಯಾಗಿವೆ ಬದುಕಿನಿಂದ

ಹಮೀದಾ ಬೇಗಂ ದೇಸಾಯಿ-ಗಜಲ್ Read Post »

ಒಲವ ಧಾರೆ

ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ ಮನಸ್ಸಿರಲಿ

ಸರ್ಕಾರಗಳು ತಪ್ಪು ಮಾಡಿದಾಗ, ತಪ್ಪು ಹೆಜ್ಜೆಯನ್ನು ಆಡಳಿತದಲ್ಲಿಟ್ಟಾಗ ಅದನ್ನು ಪ್ರಶ್ನಿಸುವ, ವಿರೋಧಿಸುವ ವ್ಯವಸ್ಥೆಯನ್ನು ಸರಿಪಡಿಸಲು ಮಾಡುವ ‘ವಿರೋಧ ಪಕ್ಷದ’ ಸ್ಥಾನ ಬಹಳ ಮುಖ್ಯ. ಅಂತಹ ಮಹತ್ವದ ಸ್ಥಾನವನ್ನು ಹೊಂದಿದ ವಿರೋಧ ಪಕ್ಷವು ಕೆಲವು ಸಲ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಜನಸಾಮಾನ್ಯರ ನೋವುಗಳಿಗೆ ಕಾರಣವಾಗಿ ಬಿಡುತ್ತದೆ. ಆಗ ಸಾಹಿತಿಯಾದವನು ಕವಿಯಾದವನು, ಬರಹಗಾರನು ಅತ್ಯಂತ ಜಾಗೃತದಿಂದ ಆಡಳಿತ ಪಕ್ಷವನ್ನು ಎಚ್ಚರಿಸಬೇಕಾಗಿದ್ದು ಅಗತ್ಯವಾದ ಕರ್ತವ್ಯವಾಗಿದೆ.

Read Post »

You cannot copy content of this page

Scroll to Top