ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೊಂಬೆಯಾಗಿಸಿ ಬಿಡು ನನ್ನ

ಕಾವ್ಯ ಸಂಗಾತಿ ಹನಿಬಿಂದು ಗೊಂಬೆಯಾಗಿಸಿ ಬಿಡು ನನ್ನ ಕೆಟ್ಟದಾಗಿ ಆಡುವವರ ಜೊತೆಯಲಿಪರರ ದೂಷಿಸುವ ಜನರ ನಡುವಲಿಇತರರಿಗೆ ಬೇಡದ ಬಯಸುವವರ ಸಂಗದಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ಅಳುತಿಹ ಬಾಳಲಿ ಅಸಹಾಯಕ ಪರಿಸ್ಥಿತಿಯಲಿನಗುವನು ತರಲು ಆಗದ ಸಮಯದಲಿಹಲವರ ನೋವಿಗೆ ಸ್ಪಂದಿಸಲು ಅವಕಾಶ ಇಲ್ಲದ ಸ್ಥಳದಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ನೋವಿನ ಕ್ಷಣದಲಿ ನೋವನು ಹಂಚುವಲಿನಲಿವೇ ಕಾಣದ ಬಾಳಿನ ಎದುರಲಿಕಣ್ಣೀರ ಧಾರೆ ಇಳಿಯುವ ಕ್ಷಣದಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ಮೋಸ ವಂಚನೆಗಳ ನೋಡಿ ಸಹಿಸುವಲಿಲಂಪಟರ ಧನಿಕರ ಸುಳ್ಳಿನ ಎದುರಾಳಿಕಾಮುಕರ ನೇರ ದೃಷ್ಟಿಯ ಸಹಿಸುವಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ಜಾತಿ ಮತಗಳ ದೊಂಬಿ ಗಲಾಟೆಯಲಿಹಣವ ಗಳಿಸುತ ಮಾನವತೆ ಮರೆವಲ್ಲಿದುಡ್ಡೇ ದೊಡ್ಡಪ್ಪ ಎನ್ನುವ ಲೋಕದಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ… ನ್ಯಾಯ ನೀತಿಗೆ ಬೆಲೆ ಇರದಿರುವೆಡೆಯಲಿಕಾಯಕದ ಕಷ್ಟ  ದುಡಿಮೆಯು ಸಾಲದಿರುವಲ್ಲಿಸಾಲದ ಬಲೆಯಲಿ ಬೀಳುವ ಬದುಕಿನಲಿಗೊಂಬೆಯಾಗಿಸಿ ಬಿಡು ನನ್ನ ಗುರುವೇ…——————

ಗೊಂಬೆಯಾಗಿಸಿ ಬಿಡು ನನ್ನ Read Post »

ಅನುವಾದ

ಈ ಹೂಗಳೇನು ಅಪರಾಧ ಮಾಡಿದವು ಹೇಳು?-ತೆಲುಗು ಕವಿತೆ

ಅನುವಾದ ಸಂಗಾತಿ

ಈ ಹೂಗಳೇನು ಅಪರಾಧ ಮಾಡಿದವು ಹೇಳು?

ತೆಲುಗು ಮೂಲ : ಗೀತಾಂಜಲಿ (ಡಾ||ಭಾರತಿ)

ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

ಈ ಹೂಗಳೇನು ಅಪರಾಧ ಮಾಡಿದವು ಹೇಳು?-ತೆಲುಗು ಕವಿತೆ Read Post »

You cannot copy content of this page

Scroll to Top