ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾನು ಹೊರಟ ದಿಕ್ಕು,ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ

ಕಾವ್ಯ ಸಂಗಾತಿ ನಾನು ಹೊರಟ ದಿಕ್ಕು ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾನು ಸಾಯುವಾಗನಿನಗೊಂದುಹೂವು ಕೊಟ್ಟಿದ್ದೆಹಸಿಯಾಗಿದೆಯಾ!ನನ್ನ ಹೆಜ್ಜೆಗಳು ಮಾಸಿದ ಮೇಲೆ ಎಸೆದು ಹೋದೆಯಾ? ತುಂಬಾ ದಿನಗಳಿಂದಕಣ್ಣ- ತುಂಬಿ ಮುತ್ತನಿಕ್ಕಿದ್ದೆಬಣ್ಣದ ಕನಸುಗಳೊಂದಿಗೆಗುರುತು ಉಳಿದಿದೆಯಾ..!ಇಲ್ಲಾ…..ತೊಳೆದು ಅಳಿಸಿದೆಯಾ? ನಿನ್ನ ಹೃದಯಂಗಳದಲಿನೆತ್ತರದ ಚಿತ್ತಾರ ಎಳೆದಿದ್ದೆಋಣದ ಭಾರದೊಂದಿಗೆರಂಗೋಲಿ ಮೂಡಿ,ಆಪ್ತವಾಗಿದೆಯಾ!ಅನಾಥ ಗರ್ಭಪಾತವಾಗಿದೆಯಾ? ನಾನು ಹಿಂತಿರುಗುವಾಗಕನಸುಗಳೂರಿದ್ದೆನರ-ನರಗಳ ಬೇರಿಗೂಹಗುರದಿ ಕಳೆ ತೆಗೆದಿದ್ದೆಹಸಿರಾಗಿದೆಯಾ!ಕಾಂಗ್ರೇಸ್ ಕಸದ ಉಸಿರೇ ಇದೆಯಾ? ಸುಡು ಬಿಸಿಲಲಿ ನೆರಳನೆಟ್ಟಿದ್ದೆಹಿಡಿತ ಮಿಡಿತದ ಉಸಿರು ಸುಟ್ಟಿದ್ದೆನಿತ್ರಾಣವಾದ ನೆನಪುಗಳ ಹೂತಿಟ್ಟುಮಣ್ಣ ತಟ್ಟಿದ್ದೆನಿರೀಕ್ಷೆಗಳು ಅಪ್ಪಿದವೆ!ನನ್ನ ನೆನಪಲ್ಲೇ ಹಪಾಹಪಿಯಾದವೆ? ನೀನು ನಗುತ್ತಿರುವ ದಿನಗಳಲಿ ಕತ್ತಲೆಯ ಕಣ್ಣು ಒರೆಸಿದ್ದೆಬೆಳಕ ಬಾಳೆಲೆ ಹಾಸಿದ್ದೆ

ನಾನು ಹೊರಟ ದಿಕ್ಕು,ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಕವಿತೆ Read Post »

You cannot copy content of this page

Scroll to Top