ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಪರ್ಯಾಸ

ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ ಗೊತ್ತಾಗದಂತೆ ನೇಗಿಲಸರಿಸಿ, ಮ್ಯಾರಿ ಹಿಗ್ಗಿಸಿಮತ್ತೊಬ್ಬನ ಹೊಲ ಆಕ್ರಮಿಸುವರೈತನೊಬ್ಬನ ನಡುಹೊಲವೆಬೀಳುಬಿದ್ದು ಬೋಳಾಗುವುದು! ಕಚ್ಚೆ ಬಿಚ್ಚಿದ ಹುಂಬನಂತೆಕಂಡ ಹೆಣ್ಣುಗಳ ಕಾಮಿಸುವಚಪಲ ಗಂಡಸಿನ ಮನೆಗೆಅವನಿಗೇ ತಿಳಿಯದೆ ಅದೆಷ್ಟೋಗಂಡಸರು ರಾತ್ರಿ ದಾಳಿಯಿಡುವರು! ತೂಕದಲ್ಲಿ, ಲೆಕ್ಕದಲ್ಲಿ ಮತ್ಯಾವುದೊಮೋಸದ ಹಾದಿಯಲ್ಲಿ ಕೋಟಿ ಗಳಿಸಿಮಹಲು ಕಟ್ಟಿ ಮೆರೆದ ಶೇಟುಬೀಪಿ, ಶುಗರಿಗೆ ಬಂಧುವಾಗಿ, ಇದ್ದೊಬ್ಬಇಪ್ಪತ್ತೊಂದರ ಮಗನ ಸಾವು ನೋಡುವನು! ನಿನ್ನದಲ್ಲದ ದೇಹದ ದಾಹಕೆಮನ ಬಯಸುವ ಮೋಹಕೆ ಸೋತುಮಾನವ ನೀನು ರಕ್ಕಸನಾಗಬೇಡವೆಂದುಬೋಧಿಸಿದ ಸನ್ಯಾಸಿ ಇಪ್ಪತ್ತು ಲಕ್ಷದ ಕಾರುಕೊಂಡು, ಸುಂದರ ಶಿಷ್ಯೆಯ ಕುಳ್ಳಿರಿಸುವನು! ನುಡಿವ ಮಾತೊಂದುನಡೆವ ಹಾದಿ ಮತ್ತೊಂದು,ತಾನೇ ಹೆಣೆದಮರಾಮೋಸದ ಮಾಯಾಜಾಲದಲಿಬಿದ್ದವರು ಯಾರೋ…ಗೆದ್ದವರು ಯಾರೋ… ತಮ್ಮ ಬೆನ್ನು ತಾವುಕಾಣದವರ ಹುಣ್ಣು ****

ವಿಪರ್ಯಾಸ Read Post »

ಕಥಾಗುಚ್ಛ

ಅಗ್ನಿಸ್ಪರ್ಶ

ಮಾಸಿದ್ದ ಬಿಳಿ ಪಂಚೆ ಉಟ್ಟು, ಕಿತ್ತುಹೋದ ಯಾವುದೋ ಒಂದು ಟೀಶರ್ಟ್‌ ಧರಿಸಿ, ಅಡುಗೆ ಮನೆಯಿಂದ ಕಾಫೀ ಮಾಡಿ ಒಂದು ದೊಡ್ಡ ತಟ್ಟೆಯಲ್ಲಿ ಕಾಫೀ ಲೋಟಗಳನ್ನು ತರುತ್ತಿದ್ದ ಶಿವರಾಮನ ಕಡೆ ಎಲ್ಲರ ದೃಷ್ಟಿ ನಾಟಿತ್ತು

ಅಗ್ನಿಸ್ಪರ್ಶ Read Post »

jugal
ಕಾವ್ಯಯಾನ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Read Post »

You cannot copy content of this page

Scroll to Top