ಹದಿಹರಯ
ತುಮುಲುಗಳ ತಡೆ ಹಿಡಿಯಲಾರದೆ
ಆಸೆಗಳಿಗೆ ಮಣೆ ಹಾಕುತಿದೆ
ಸಾಧನೆಗೆ ಭಂಗ ಗೊಳಿಸಿ
ಆಂಗಿಕತೆಯ ಮೋಹಿಸಿ
ಪೂರ್ಣಿಮಾ ಸುರೇಶ್
ಈಗ ಅನಿಸುತ್ತದೆ. ನವರಸಗಳನ್ನು ರಂಗದಲ್ಲಿ ಅನುಭವಿಸಿ ಎದುರಿನಲ್ಲಿ ಕೂತು ನೋಡುವ ಮನಸ್ಸುಗಳಿಗೆ ವರ್ಗಾಯಿಸಬೇಕಾದರೆ, ಮೊದಲು ಅದಕ್ಕಿಂತ ಹಿರಿದಾದ ರಂದಲ್ಲಿ ನಾವೂ ಪಾತ್ರವಾಗುವ ಅದ್ಬುತಕ್ಕೆ ತೆರೆದುಕೊಳ್ಳುತ್ತ, ಭಾವಗಳನ್ನು ಆರ್ತಿಯಿಂದ ಹೃದಯದೊಳಗೆ ಭರಿಸಬೇಕು. ಆಗ ರಂಗಭೂಮಿಯಲ್ಲಿ ಭಾವನೆಗಳ ಜೊತೆಗಿನ ಆಟ ಸುಲಲಿತವಾದೀತು.
ರೂಪು, ಗುರುತು, ರೀತಿ ಯಾವುದೂ ಇಲ್ಲದ ನಿರಾಕಾರ ಚಲುವನಿಗೆ ಅಂದರೆ ಇಷ್ಟಲಿಂಗಕ್ಕೆಯೇ ಎಂಬುದು ಸ್ಪಷ್ಟವಾಗುವುದಿಲ್ಲವೇ? ಅಲ್ಲಮನ ‘ಗುಹೇಶ್ವರ’ ವೂ ಅಷ್ಟೆ ಎದೆಯ ಗೂಡ-ಗುಹೆ-ಯಲ್ಲಿ ಅಂದರೆ ಉರಸ್ಥಲದಲ್ಲಿ ನೆಲೆಗಾಣಿಸಿಕೊಂಡ ಇಷ್ಟಲಿಂಗವೇ ಅಗುತ್ತದಲ್ಲವೇ?
“ಶರಣ ಚಳವಳಿಯ ದೃಷ್ಟಿಯಲ್ಲಿ ದೇವರು-ದೇವಾಲಯ Read Post »
ವೇಣು ಮಾವ ನಿರಾಶೆಯಿಂದ ಹೊರಟುಹೋದರು. ಹೋಗಿ ಎರಡು ದಿನ ಕಳೆದಿರಬಹುದು ಅಷ್ಟೇ, “ವೇಣು ನೆನ್ನೆ ಸತ್ತೋದ” ಎಂದು ಬಂದ ಸುದ್ದಿಗೆ ಅಪ್ಪ ಅಮ್ಮ ಸಾವಿಗೆ ಹೋಗಿ ಬಂದರು.
You cannot copy content of this page