ಎ ಎಸ್. ಮಕಾನದಾರ ಕವಿತೆ-ದರ್ವೇಶಿ
ಕಾವ್ಯಸಂಗಾತಿ
ಎ ಎಸ್. ಮಕಾನದಾರ
ದರ್ವೇಶಿ
ಎ ಎಸ್. ಮಕಾನದಾರ ಕವಿತೆ-ದರ್ವೇಶಿ Read Post »
ಕಾವ್ಯಸಂಗಾತಿ
ಎ ಎಸ್. ಮಕಾನದಾರ
ದರ್ವೇಶಿ
ಎ ಎಸ್. ಮಕಾನದಾರ ಕವಿತೆ-ದರ್ವೇಶಿ Read Post »
ಕಾವ್ಯ ಸಂಗಾತಿ
ಹೊನ್ನಪ್ಪ. ನೀ.ಕರೆಕನ್ನಮ್ಮನವರ
ಅಪ್ಪ….
ಹೊನ್ನಪ್ಪ. ನೀ.ಕರೆಕನ್ನಮ್ಮನವರ ಕವಿತೆ-ಅಪ್ಪ…. Read Post »
ಪ್ರಬಂಧ ಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ತಪ್ಪು ಮಾಡದವರು ಯಾರವ್ರೆ
ಆದಪ್ಪ ಹೆಂಬಾ ಮಸ್ಕಿ ಲಲಿತ ಪ್ರಬಂಧ-ತಪ್ಪು ಮಾಡದವರು ಯಾರವ್ರೆ Read Post »
ಅಂಕಣ ಸಂಗಾತಿ
ಆತ್ಮ ಸಖಿ
ಈ ವಾರದಿಂದ ಭಾರತಿ ಅಶೋಕ್ ಅವರು ಸಂಗಾತಿಯಲ್ಲಿ ಆತ್ಮಸಖಿ ಅಂಕಣವನ್ನು ಪ್ರತಿ ಸೋಮವಾರ ಬರೆಯಲಿದ್ದಾರೆ
“ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ”
ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇವಸುಂಧರೆಯೆದೆಗೆ ಅರುಣರಾಗವು ನನ್ನ ಮನದಲಿನಿನ್ನ ಹೆಸರಿದೆನಿನ್ನ ಹೆಸರಲಿನನ್ನ ಉಸಿರಿದೆಉಸಿರು ಉಸಿರಿನ ಕಂಪಿನಲಿಸೃಷ್ಟಿಯ ಚೇತನವಿದೆ ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇ
ಲೇಖನ
ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ
ಸುಜಾತಾ ರವೀಶ್
ಸುಜಾತಾ ರವೀಶ್-ಸಂಕ್ರಾಂತಿ ಆಚರಣೆ ವಿವಿಧ ರಾಜ್ಯಗಳಲ್ಲಿ Read Post »
ಕಾವ್ಯ ಸಂಗಾತಿ ಗಜಲ್ ಡಾ.ರೇಣುಕಾತಾಯಿ.ಎಂ. ರೇಶಿಮೆ ರುಮಾಲು ಹೊಳೆಯುತಿದೆ ಸುಮ್ಮಸುಮ್ಮನೆಖಾದಿ ಕಳೆಗುಂದುತ್ತ ಹೋಗುತಿದೆ ಸುಮ್ಮಸುಮ್ಮನೆ// ಬಿಗಿದ ತುಟಿಗಳು ಬಿರಿಯದೆ ಬಿಗಿದಪ್ಪಿ ಕುಳಿತಿವೆದಮನಿತ ದನಿಯು ಮೂಕವಾಗುತಿದೆ ಸುಮ್ಮಸುಮ್ಮನೆ// ದಬ್ಬಾಳಿಕೆಯ ಆಡಂಬರಕೆ ತನ್ನತನ ಮರೆಯಾಗಿದೆಸ್ವಾಭಿಮಾನ ಶಿರವೆತ್ತದೆ ಬಾಗುತಿದೆ ಸುಮ್ಮಸುಮ್ಮನೆ// ದೊರೆಗಳ ದಾರಿ ಹೆದ್ದಾರಿಯಾಗಿ ದೊಡ್ಡದಾಗುತಿದೆಪ್ರಜೆಗಳ ಮನೆ ಸಣ್ಣದಾಗುತಿದೆ ಸುಮ್ಮಸುಮ್ಮನೆ// ಖಾವಿಯ ಬಣ್ಣ ನೆತ್ತರದಲಿ ಮಿಂದು ಹೋಗುತಿದೆಭಕ್ತಿಯಡಿ ಮಾನ ಹರಜಾಗುತಿದೆ ಸುಮ್ಮಸುಮ್ಮನೆ// ಸಮಾಧಿಯು ಹಕ್ಕು ಪತ್ರಕಾಗಿ ಹೋರಾಡುತಿದೆದರಕಾರದ ದವಾಖಾನೆ ದಳ್ಳುರಿಗೆ ದೂಡುತಿದೆ ಸುಮ್ಮಸುಮ್ಮನೆ// ನಿಟ್ಟುಸಿರಲಿ ತಾಯಿ ಅಹವಾಲು ಸಲ್ಲಿಸುತಿರಲುನ್ಯಾಯಜ್ಯೋತಿಗೆ ಎಣ್ಣೆ ಸಿಗದಾಗುತಿದೆ ಸುಮ್ಮಸುಮ್ಮನೆ//
ಡಾ.ರೇಣುಕಾತಾಯಿ.ಎಂ. ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಅಂತ್ಯ ವಿಶ್ವಾಸ ಉಳಿಯಲಿಲ್ಲ
ಶ್ರೀಕಾಂತಯ್ಯ ಮಠ
ಶ್ರೀಕಾಂತಯ್ಯ ಮಠ ಕವಿತೆ-ಅಂತ್ಯ ವಿಶ್ವಾಸ ಉಳಿಯಲಿಲ್ಲ Read Post »
You cannot copy content of this page