ಉತ್ತರಿಸಲು ನಿಂತರೆ
ನನ್ನ ಕೆಲಸವನ್ನು
ದುಡಿಮೆ ಅಥವಾ ಕೆಲಸವೆಂದು
ಪರಿಗಣಿಸುವಿರೆ?
ಅಸ್ಪೃಶ್ಯರಾಗಿದ್ದೇವೆ!
ನಾವೆಲ್ಲರೂ ಈಗ ಸಮಾನರಾಗಿದ್ದೇವೆ
ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿದ್ದೇವೆ
ನಮ್ಮ ತಪ್ಪಿಲ್ಲದೆಯೂ, ಬೇರೊಬ್ಬರ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಬಲಿಪಶುಗಳಾಗಿದ್ದೇವೆ
ಅಸ್ಪೃಶ್ಯರಾಗಿದ್ದೇವೆ! Read Post »
ರೈತ ಗಜಲ್ ಸಾವು ಸೋಯಿ ಯಾಗಿದೆ ಮನೆಯ ಹೊರಗೆ ಬಂದ ನೋಡುನಭದಿ ತೂತು ಆಗಿದೆ ನೀ ಬೀದಿಗಿಳಿದು ನೋಡು ಕೋಣೆ ಯಲ್ಲಿ ಕುಳಿತರೆ ರೈತ ಅರೆಯ ಬಹುದಾ ಮಳ್ಳಿಬೆವರಿನಿಂದ ತನ ತನು ನೀ ಝಳಕ್ ಮಾಡಿ ನೋಡು ಸುದ್ದಿಯ ನೀನು ಸಾಲು ಬರಿ ಸಾಲು ನಿನ್ನ ಪಾಲುಬೆಲೆ ಎಲ್ಲಿ ರೈತನಿಗೆ ನೀ ಮಾತ ನಾಡಿ ನೋಡು ಬೆನ್ನೆಲಬು ನಮ್ಮ ದೇಶದ ನೇಣಿಗೆ ಇನ್ನು ಶರಣ್ಆ ದೇವರಿಗೆ ನಿನ್ನ ಶರಣಾರ್ಥಿ ಯಾಗಿ ನೋಡು ಬಂಧಿಸ್ಥ ಗರ್ಭಗುಡಿಯ ಭಗವಂತನಿಗೆ ಉಳಿಸುತೆರಿ ಬೀಗ ಪಟದ ಎಲ್ಲ ಮನ ಗುಡಿಯೇ ಮಾಡಿ ನೋಡು ಭಯಭೀತ ರೋಗಗ್ರಸ್ತ ಈ ಜಗದ ಪ್ರತಿನಿಧಿ ನೀನೀ ಸ್ವಸ್ಥ ಉಸಿರಿಗಾಗಿ ಜಗ ಹಸಿರು ಮಾಡಿ ನೋಡು ಓ ಪ್ರಕಾಶ್”ನಿನ್ನ ಯತ್ನ ನಿನ ರೈತ ಮಾಡ ಬಹುದುಬೆಳೆ ಮೂಲ್ಯವಾನ ರತ್ನಾ ನೀ ಕಾಪಾಡಿ ನೋಡು ************************************* ಪ್ರಕಾಶಸಿಂಗ್ ರಜಪೂತ









