ಅಡಿಗೆಯವಳ ಮಗಳು
ಪುಟಾಣಿ ಕನಸುಗಳನ್ನು
ಕೊಟ್ಟು ಬಂದೆ ನಾನು
ಬೆಳಗ್ಗೆ ಹೋಗಿ ನೋಡಿದರೆ
ಕಾವ್ಯಯಾನ ಒಂದು ಹನಿ ಮಮತಾ ಶಂಕರ್ ನೀರುಕೇವಲ ಒಂದು ಬಿಂದುಒಂದು ನಾಲ್ಕಾಗಿ ನಾಲ್ಕು ಎಂಟಾಗಿಎಂಟು ಹದಿನಾರಾಗಿ ಮಣ್ಣಿಗೆ ಬಿದ್ದಾಗಮಣ್ಣ ಘಮಲು ಹೊರಗೆಲ್ಲಾ ಒಂದೆ ಹನಿಹನಿ ಹನಿಯು ಸೇರಿ ತೊರೆಯಾಗಿತೊರೆಯು ಝರಿಯಾಗಿ ಝರಿಯುನದಿಯಾಗಿ ನದಿಯು ಕಡಲ ಸೇರಿತೊನದಿಯೇ ಕಡಲಾಯ್ತೋಜಲಜಲದ ಸಲಿಲ ರಾಶಿ ರಾಶಿ ಅಲೆಯಾಯ್ತು…. ಅದೇಕೆ ಮುನಿಸಾಯ್ತೋ…ಧಗಧಗಿಸೋ ಉರಿಗೆ ಕುದಿಯಿತೋ ಧರೆಕೋಪ ಉಕ್ಕಿಸಿ ಕಡಲು ಕೈ ಚಾಚಿಚಾಚಿ ತಬ್ಬಿಕೊಳ್ಳುತಿದೆ ಜಗವಹನಿಯು ಜಗದಗಲವಾಯ್ತು…. ಈಗೇಕೆ ನನ್ನ ಕಣ್ಣ ಕೊನೆಯಲ್ಲೂಮೂಡುತಿದೆ….ಕೇವಲ ಒಂದುಬಿಂದುವಿನಂತಒಂದು ಹನಿ ಕಣ್ಣೀರ ಬಿಂದು *****************************
ವಿಜಯಶ್ರೀ ಹಾಲಾಡಿ ಕವಿತೆಗಳು
ವಿಜಯಶ್ರೀ ಹಾಲಾಡಿಯವರ ಕವಿತೆಗಳು Read Post »
ಮೌನ ಮುರಿದು ಗಾಳಿ ಊಳಿಡುವಾಗ
ಅಸುನೀಗಿದ ನೋವು ಮರು ಜನ್ಮ ಪಡೆವುದು
ನಿನ್ನ ನೆನಪಿನ ಕರ ಪಿಡಿದು Read Post »
You cannot copy content of this page