ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಒಂದೊಂದೇ ಹೆಜ್ಜೆ

…ಕನ್ನಡಿಯಂಗೆ  ದಿಟವು ಈ ತೆಳು-ತಿಳಿ-ತಾರುಣ್ಯದ-ನೀರು
…ಅದರಲ್ಲಿ ಈಗ ಕಂಡೆ ಇದೀಗ ಬಿದ್ ಒಂದ್ಹನಿ ನಿನ್ಕಣ್ಣೀರು
…ಓಹ್, ನೆನಪಾಗಿರಬೇಕು ಅಮ್ಮಾವ್ರಿಗೆ, ಅಮ್ಮ ತಂಗೀರು

ಒಂದೊಂದೇ ಹೆಜ್ಜೆ Read Post »

ಕಾವ್ಯಯಾನ, ಗಝಲ್

ತರಹಿ ಗಜಲ್

ತರಹಿ ಗಜಲ್ ಸಾನಿ ಮಿಸ್ರಾ: ಸಿದ್ಧರಾಮ ಹಿರೇಮಠ ಕೂಡ್ಲಿಗಿ ಅರುಣಾ ನರೇಂದ್ರ ಎದೆ ಪದರಿಗೆ ಗಾಯವಾಗಿದೆಯೇನೋ ಕಣ್ಣೀರು ತೊಡೆಯುವೆಯಾ ಸಾಕಿಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಗಡಿಬಿಡಿ ದುನಿಯಾದಲಿ ಎಷ್ಟೊಂದು ಪರಿಚಿತ ಮುಖಗಳಿವೆ ಸಜನಿನೋಡಿಯೂ ನೋಡದಂತೆ ಹಾಕಿಕೊಂಡ ಮುಖವಾಡ ತೆಗೆಸುವೆಯಾ ಸಾಕಿ ಮದ್ಯದಂಗಡಿಯ ಮೇಜು ಕುರ್ಚಿಗಳಿಗೂ ವ್ಯಥೆಯ ಕಥೆಗಳು ಗೊತ್ತಿವೆ ಬಿಡುಕಿಟಕಿಯ ಪರದೆಯ ಆಚೆಗಿನ ಲೋಕದ ನಂಟು ಮರೆಸುವೆಯಾ ಸಾಕಿ ನಂಜು ತುಂಬಿದ ಮನಗಳಿಗಿಂತ ನಶೆ ಏರಿ ಬಡಬಡಿಸುವವರೇ ಲೇಸು ಎನಿಸುತ್ತದೆಪ್ರಿಯತಮನ ತೋಳ ಆಸರೆ ಸಿಗದೆ ನರಳುವವರ ಸಂತೈಸುವೆಯಾ ಸಾಕಿ ತಿನ್ನುವ ಅನ್ನ ಕೈತಪ್ಪಿತೆಂದು ಲೊಚಗುಡುವ ಹಲ್ಲಿಗೇನು ಗೊತ್ತು ನನ್ನ ನಿನ್ನ ಸಂಬಂಧಕಳೆದುಹೋದ ಅರುಣಾಳ ಕನಸುಗಳ ಕರೆತಂದು ಸಿಂಗರಿಸುವೆಯಾ ಸಾಕಿ

ತರಹಿ ಗಜಲ್ Read Post »

ಕಾವ್ಯಯಾನ

ಕೊರೊನಾ ಕಾಲದ ಕವಿತೆ

ಕಾವ್ಯಯಾನ ಕೊರೊನಾ ಕಾಲದ ಕವಿತೆ ಬಿ.ಶ್ರೀನಿವಾಸ ಬಡವರ ಶವಗಳುವಾಸಿಯಾದ ರಾಜನ ಮನೆಯ ಮುಂದೆಯೆ ಹಾದು ಹೋಗುವುವು ಈ ರೋಗಕ್ಕೂತಗುಲಿದೆಮೇಲುಕೀಳಿನ ಗೀಳು! ಹಿಂದೂ ಆಕ್ಸಿಜನ್,ಮುಸ್ಲಿಮ್ ವೆಂಟಿಲೇಟರ್ಕ್ರಿಶ್ಚಿಯನ್ ಡಾಕ್ಟರುಎಂದೇನೋ ಇರುವುದಿಲ್ಲ ಗೆಳೆಯಾ…. ಒಂದೊಂದು ಜೀವನಿಲ್ಲಿಸಿದಾಗಲೂ ಉಸಿರುನನ್ನ ನೆರಳೂಕೊಲೆಗಾರನ ಸಾಲಿನಲ್ಲಿ! ಆಕ್ಸಿಜನ್ನಿಗೆವೆಂಟಿಲೇಟರಿಗೆಹೋಗುವ ಮುನ್ನ…ಭಾರತಕ್ಕೆ ಬೇಕುಬುದ್ಧನ ನಗೆ ************

ಕೊರೊನಾ ಕಾಲದ ಕವಿತೆ Read Post »

You cannot copy content of this page

Scroll to Top