ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ಚುಕ್ಕಾಣಿ ಬಯಸಲಿಲ್ಲ ಅರಸಲಿಲ್ಲ ಅರಸನಾಗಲುಕಿರೀಟದಂತೆ ಶಿರವೇ ರಲುಬಯಸಲಿಲ್ಲ ಗುಲಾಮನಾಗಲುಯಾರ ಕಾಲಡಿಯ ದೂಳಾಗಲು ಮುಚ್ಚಿಡಲಿಲ್ಲ ಮನದೊಳಗೆಯಾವ ಅಧಿಕಾರದಾಸೆಬಚ್ಚಿಟ್ಟಿದ್ದೊಂದೇ ಮನ ಮೆಚ್ಚಿಸೋಹರ್ಷಿಸೋ ಸಾಕಾರದಾಸೆ ಯಾರ ಮುಡಿ ಏರ ಬಯಸಲಿಲ್ಲಮುಡಿಪಾಗಿಸಿ ಯಾರನ್ನು ಕಾಯಲಿಲ್ಲದೇಹವ ಮಡಿ ಮಾಡಿಕೊಳ್ಳಲಿಲ್ಲವಡಬಾನಲದೊಳ್ ಯಾರನ್ನು ಸುಡಲಿಲ್ಲ ಬಯಸಿದ್ದೊಂದೇ ನನ್ತನದಕಂಪನ್ನು ಚಿಮ್ಮಿಸಲೆಂದೇಸುಕೋಮಲ ಕಾಂತಿಯ ಚಿತ್ತದಿ ಧನಾತ್ಮಕತೆಯ ಅರುಹಲೆಂದೇ ಬಯಸಿದ್ದೊಂದೇ ಜನ್ಮವನ್ನು ಅದುಸ್ವರ್ಗದಲ್ಲೂ ನರಕದಲ್ಲಿ ಅರಿಯೇಜನ್ಮಕ್ಕೆ ಶುಭಾಶಯ ವಾಗಬಲ್ಲೇಮರಣದಿ ಮಸಣದಲ್ಲಿ ಅಲಂಕಾರವಾಗಬಲ್ಲೇ ಅರಿತಿಲ್ಲ ಯಾರ ಬಾಳಿನ ಹೂರಣ ತೋರಣವೋತಂದ್ರೆ, ವೀರಭದ್ರೇಶ್ವರನ ಮುಡಿ ಸೇರುವಾಸೆಚರಣಗಳ ಸೋಕಿದರೆ ಪಾವನವು ಅಂದುಕಾರಣ ಜನಿಸಿದೆ ನಾನೊಂದು ಹೂವು ಚಂದ್ರು ಪಿ ಹಾಸನ್

Read Post »

ಕಾವ್ಯಯಾನ

ನೆನಪ ಹೊತ್ತು

ಬಿಸಿಲಲ್ಲೇ ನಿಂತರೂ ಕೆಂಪು ಗುಲಾಬಿ ತನ್ನ ಮುಡಿದವರಿಗೆ ಮುದವ ಕೊಟ್ಟು
ಜೊತೆಗೆ ಮುಳ್ಳಿದ್ದರೂ ನಲಿವ ಹೂವ ಬಿರಿವಂತೆ ನಾನಿರುವೆ ಇಲ್ಲಿ ನಿನ್ನ ನೆನಪ ಹೊತ್ತು

ನೆನಪ ಹೊತ್ತು Read Post »

ಕಾವ್ಯಯಾನ

ಪ್ರಿಯನಿಗೆ ಓಲೆ

ನನ್ನ ಅದರಗಳ ಜೇನ ಸವಿಯುವೆಯಾ
ನನ್ನ ಉಸಿರಿಗೆ ಜೀವ ತುಂಬುವೆಯ
ನಿನ್ನ ಬಿಗಿ ಅಪ್ಪುಗೆಯ ಬಿಸಿ ಉಣಿಸುವೆಯ
ಪ್ರಣಯದೋಕುಳಿಯ ಚೆಲ್ಲುವೆಯ
ಕಮರಿದ ಜೀವದಿ ಹೊಸ ಚಿಗುರು ತರುವೆಯ

ಪ್ರಿಯನಿಗೆ ಓಲೆ Read Post »

You cannot copy content of this page

Scroll to Top