ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು”
ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಬಾಯಲ್ಲಿಯ ಅಕ್ಕಿ ಕಾಳು” ತಥಾಕಥಿತ ದೊಡ್ಡಣ್ಣ ದೂರದೇಶದಿಂದಲೇ ಕಳುಹಿದ ತನ್ನೆಲ್ಲ ಅಷ್ಟೈಶ್ವರ್ಯದ ಶಸ್ತ್ರಾಸ್ತ ಸಾಮರ್ಥ್ಯ ತನ್ನ ನೆಲ ತಣ್ಣಗಿರಲಿಬೇರೆಯವನ ನೆಲ ಜಲ ವಾಯುಗಳು ವಿಷಾನಿಲಗಳಾಗಲಿ, ಉರಿಯುತಿರಲಿ ಸದಾ. ತಾ ಮಾತ್ರ ಹೊಂದಬೇಕು ಮಾರಕಾಸ್ತ್ರ ಅಣ್ವಸ್ತ್ರಅವನಿಗೇಕೆ ಬೇಕು ಈ ಅಶ್ವತ್ಥಾಮಾಸ್ತ್ರ ದೊಡ್ಡಣ್ಣ ನಾನೇ ನಾನೇದುರ್ಯೋಧನನೇ ಅಂದವನು. ಇಬ್ಬರೂ ಮೂರ್ಖರುಇಬ್ಬರೂ ದುರ್ಬುದ್ಧಿಯವರುಇಬ್ಬರಿಗೂ ಹೇಳ ಬಹುದುವಿನಾಶ ಕಾಲೇ ವಿಪರೀತ ಬುದ್ಧಿಃ ಅಡಕತ್ತರಿಯಲ್ಲಿರುವ ನಾವುಇಹ ಪರಗಳ ನೆನೆವವರು ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ ಅವರ ಕವಿತೆ “ಬಾಯಲ್ಲಿಯ ಅಕ್ಕಿ ಕಾಳು” Read Post »









