ಸುರಿಯುತಿದೆ ಮಳೆ
ಕಾವ್ಯ ಸಂಗಾತಿ
ಸುರಿಯುತಿದೆ ಮಳೆ
ಡಾ. ನಾಗರತ್ನ ಅಶೋಕ ಭಾವಿಕಟ್ಟಿ
ಕಾವ್ಯ ಸಂಗಾತಿ ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು ಸುಧಾ ಹಡಿನಬಾಳ ಒಮ್ಮೊಮ್ಮೆ ಹೀಗೂಅನ್ನಿಸುವುದುಂಟುನಾನು ನನ್ನ ಹುಟ್ಟಿನೊಂದಿಗೆಜಾತಿ ಹೆಸರನ್ನು ಹೊತ್ತುಬರಲೇ ಬಾರದಿತ್ತು ಎಂದು!ಕನ್ನಡ ಶಾಲೆಯಲ್ಲಿಓದುವಾಗೆಲ್ಲ ಏನೂಅನ್ನಿಸಿರಲಿಲ್ಲ ಆದರೆಪ್ರೌಢ ಶಾಲೆಗೆ ಬಂದಾಗಮಾಸ್ತರರೆಲ್ಲ ‘ಜಾತಿ’ಹೆಸರಿಡಿದು ಕರೆದಾಗಮೈಮೇಲೆ ಹುಳ ಬಿಟ್ಟಂತ ಅನುಭವ! ತಿಳಿವಳಿಕೆ ಇಲ್ಲದ ಕಾಲವದುಹೀಗಾಗಿ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲಆದರೆ ಮಗನ ಹೆಸರನ್ನು ಯಾರೂ ಜಾತಿಯಿಂದಕರೆಯಬಾರದೆಂದು ಜಾತಿಯನ್ನು ಮರೆಮಾಚಿ ಹೆಸರಿಟ್ಟೇವು ಆದರೂಅಲ್ಲಲ್ಲಿ ಸರ್ಟಿಫಿಕೇಟ್ನಲ್ಲಿಜಾತಿ ಸೇರಿಸಿಯೇ ಕೊಟ್ಟಾಗಏನೋ ಒಂಥರಾ ಅಸಹನೆ! ನಾವೆಲ್ಲ ಸರ್ಕಾರಿ ಅನ್ನತಿನ್ನುವವರು ಹೀಗಾಗಿಬೆನ್ನಿಗಂಟಿದ ಜಾತಿಭೂತವನ್ನುಎಂದಿಗೂ ಬಿಡಲಾಗದು!ಹಾಗಂತ ಜಾತಿ ಹೆಸರಹೇಳಲು ನಾಚಿಕೆ ಎಂದಲ್ಲಆದರೆ ‘ಜಾತಿ’ ಹೆಸರಲ್ಲಿಅವಕಾಶ ಮುಂಚಿತರು ನಾವೆಲ್ಲ!!ಈಗಲೂ ‘ ಜಾತಿ’ ಹೆಸರಿಂದಕರೆಯುವವರು ಇಲ್ಲವೆಂದಲ್ಲಆದರೆ ಈಗ ಸುಮ್ಮನಿರುವುದಿಲ್ಲ… ಅಲ್ಲಲ್ಲಿ ಆಗಾಗ ಜಾತಿಹೆಸರಲಿನಡೆಯುವ ದೌರ್ಜನ್ಯಮರ್ಯಾದಾ ಹತ್ಯೆಧರ್ಮದ ಹೆಸರಲ್ಲಿಕೋಮುಗಲಭೆಗಳುಗುಂಪು ಘರ್ಷಣೆಕೊಲೆ ಸುಲಿಗೆಗಳುಬೆಚ್ಚಿ ಬೀಳಿಸುತ್ತವೆಕರುಳು ಚುರ್ ಎನ್ನಿಸುತ್ತವೆ ಪ್ರಾಣಿ ಪ್ರಪಂಚದಲ್ಲಿ ಈ ಜಾತಿಧರ್ಮದ ಗೊಡವೆಯೇಇಲ್ಲವಲ್ಲಮತ್ತೆ ಯಾಕೆನಮ್ಮ ನಡುವೆ ಈ ಬೇಲಿ ಗೋಡೆ?ನಾವೆಲ್ಲಾ ವಿಶ್ವಮಾನವರಾಗುವುದುಸಾಧ್ಯವಿಲ್ಲವೇ?ಆಗುವುದಾದರೆ ಯಾವಾಗ?ಮತ್ತೆ ಮತ್ತೆ ಅನ್ನಿಸುವುದುಂಟುನಾವೆಲ್ಲ ಜಾತಿ ಹೆಸರಿನೊಂದಿಗೆಗುರುತಿಸಿಕೊಳ್ಳಲೇ ಬಾರದಿತ್ತು ಎಂದು-
ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು-ಸುಧಾ ಹಡಿನಬಾಳ-ಕವಿತೆ Read Post »
ಕಾವ್ಯ ಸಂಗಾತಿ
ಸಂಜೆ-ಸೂರ್ಯ
ಅಬ್ಳಿ,ಹೆಗಡೆ
ಸಂಜೆ-ಸೂರ್ಯ-ಅಬ್ಳಿ,ಹೆಗಡೆ ಕವಿತೆ Read Post »
ಕಾವ್ಯ ಸಂಗಾತಿ
ಲಕ್ಷ್ಮಣನ ಕೋರಿಕೆ
ಬೆಂಶ್ರೀ ರವೀಂದ್ರ
ಲಕ್ಷ್ಮಣನ ಕೋರಿಕೆ-ಬೆಂಶ್ರೀ ರವೀಂದ್ರ ಕವಿತೆ Read Post »
ಕಾವ್ಯ ಸಂಗಾತಿ
ತರಹಿ ಗಜಲ್
ಅನಸೂಯ ಜಹಗೀರದಾರ
ತರಹಿ ಗಜಲ್-ಅನಸೂಯ ಜಹಗೀರದಾರ Read Post »
ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಕಾವ್ಯ ಸ್ಪಂದನ ಕಣ್ಣೀರ ಕೋಡಿಯ ಲೆಕ್ಕಕರವಸ್ತ್ರ ಬರೆದಿಡುತ್ತದೆಒಡಲಾಳದ ನೋವಿನ ಲೆಕ್ಕನಿಟ್ಟುಸಿರು ಬರೆದಿಡುತ್ತದೆ*** ಹೃದಯಕ್ಕೆ ಹೃದಯ ಸ್ಪಂದಿಸಿದರೆಲೋಕ ನಾಕವಾಗುತ್ತದೆಮನಕೆ ಮನ ಮಿಡಿದರೆಮಾತು ಮೌನವಾಗುತ್ತದೆ** ಬಾಳ ದಾರಿಯಲಿನಾ ಒಂಟಿಯಾಗಿ ಅಳುವಾಗಬಾನ ಚಂದ್ರ ತಾಜೊತೆಯಾಗುವೆನೆಂದ** ನನ್ನ ಕಾವ್ಯನಿನ್ನ ನಗುವಿನಲ್ಲಿ ಹುಟ್ಟಿಚೆಂದುಟಿಯಲ್ಲಿ ಮಿಂದುಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ ಅರುಣಾ ನರೇಂದ್ರ
You cannot copy content of this page