ಲಕ್ಷ್ಮೀದೇವಿ ಪತ್ತಾರ ಕವಿತೆ-ತಾಯ್ತನದ ಹಿರಿಮೆ
ಕಾವ್ಯ ಸಂಗಾತಿ
ತಾಯ್ತನದ ಹಿರಿಮೆ
ಲಕ್ಷ್ಮೀದೇವಿ ಪತ್ತಾರ
ಲಕ್ಷ್ಮೀದೇವಿ ಪತ್ತಾರ ಕವಿತೆ-ತಾಯ್ತನದ ಹಿರಿಮೆ Read Post »
ಕಾವ್ಯ ಸಂಗಾತಿ
ತಾಯ್ತನದ ಹಿರಿಮೆ
ಲಕ್ಷ್ಮೀದೇವಿ ಪತ್ತಾರ
ಲಕ್ಷ್ಮೀದೇವಿ ಪತ್ತಾರ ಕವಿತೆ-ತಾಯ್ತನದ ಹಿರಿಮೆ Read Post »
ಕಾವ್ಯ ಸಂಗಾತಿ
ಗಜಲ್
ಜಯಶ್ರೀ.ಭ.ಭಂಡಾರಿ
ಜಯಶ್ರೀ.ಭ.ಭಂಡಾರಿ-ಗಝಲ್ Read Post »
ಕಾವ್ಯ ಸಂಗಾತಿ ಗಜಲ್ ಜಯಶ್ರೀ.ಭ.ಭಂಡಾರಿ ಕೂಡು ಕುಟುಂಬದಂತೆ ವಿವಿಧ ಫಲಗಳ ಹೊತ್ತು ತೋರಿದೆ ನೋಡು.ಕೂಡಿ ಬಾಳುವ ಉದಾತ್ತ ನೀತಿಯ ಮನುಜ ಬಾಳಿಗೆ ಸಾರಿದೆ ನೋಡು ತೆಂಗು ಎತ್ತರವಾಗಿ ಬೆಳೆದರೂ ನೆರಳು ನೀಡುವುದಿಲ್ಲ ಧನಿಕನಂತೆ ಅಲ್ಲವೇಸಂಗದಿ ಉತ್ತರವಾಗಿ ಸ್ವಾದಿಷ್ಟಕರ ಹಣ್ಣುಗಳ ಮೀರಿದೆ ನೋಡು. ಪ್ರಕೃತಿಯ ವಿಸ್ಮಯ ಉಸಿರಲಿ ಏನೇನು ಅಡಗಿದೆಯೋ ಕಾಣೆವು.ಸುಕೃತಿಯ ಹಸಿರ ಬಸಿರಲಿ ಮರದಿ ನಗುವ ತೋರಣ ಬೀರಿದೆ ನೋಡು . ಹಣ್ಣುಗಳಲ್ಲಿ ಮರವೋ ಮರದಲಿ ಹಣ್ಣುಗಳೋ ಅರಿಯದೇ ಪೆಚ್ಚಾದೆ ಮಣ್ಣಿನ ಸಾರ ಸತ್ವವು ತೋಟದ ಅಂದವ ಹೆಚ್ಚಿಸಿ ಹರುಷ ಊರಿದೆ ನೋಡು ಭಾರವಾದ ಕಾಯಿಗಳ ಮುತ್ತಿಕೊಂಡ ಗಿಡದ ಸಂದೇಶ ಜಯಳು ಕೇಳಿಹಳು.ಹಾರವಾಗಿ ಸುತ್ತುವರಿದು ಹಗುರವಾದ ಉದ್ದೇಶ ಪಸರಿಸಿ ಏರಿದೆ ನೋಡು
ಜಯಶ್ರೀ.ಭ.ಭಂಡಾರಿ ಗಜಲ್ Read Post »
ಕಾವ್ಯಸಂಗಾತಿ
ಕರಗಿದ ಕುಂಕುಮ
ಹಮೀದಾ ಬೇಗಂ ದೇಸಾಯಿ
ಕರಗಿದ ಕುಂಕುಮ-ಹಮೀದಾ ಬೇಗಂ ದೇಸಾಯಿ ರವರ ಕವಿತೆ Read Post »
ಕಾವ್ಯ ಸಂಗಾತಿ
ನೀನಿಲ್ಲದ ದಸರಾ ದೀಪಾವಳಿ
ಡಾ ದಾನಮ್ಮ ಝಳಕಿ
ಡಾ ದಾನಮ್ಮ ಝಳಕಿಯವರ ಕವಿತೆ-ನೀನಿಲ್ಲದ ದಸರಾ ದೀಪಾವಳಿ Read Post »
ಕಾವ್ಯಸಂಗಾತಿ
“ಹಾಂ ಪುರುಷನಿವನು“
ಅನ್ನಪೂರ್ಣ ಸು ಸಕ್ರೋಜಿ
ಹಾಂ *ಪುರುಷನಿವನು- ಅನ್ನಪೂರ್ಣ ಸು ಸಕ್ರೋಜಿ Read Post »
ಕಾವ್ಯ ಸಂಗಾತಿ ಹಾರೈಕೆ ಕೆ.ಶಶಿಕಾಂತ ಯಾರ ಸೋಲೋಯಾರ ಗೆಲುವೋಯಾರ ನೋವೋಯಾರ ನಲಿವೋಬದುಕಿಗಾಗಲಿ ವಿಜಯವುಯಾರ ಸಾವೋಯಾರ ಹುಟ್ಟೋಯಾರ ಕೊಲೆಯೋಯಾರ ಹಬ್ಬವೋಬಾಳಿಗಿರಲಿ ಸಕಲ ಭಾಗ್ಯವು ಕೊಡಲಿ ಗರಗಸಮಚ್ಚು ಖಡ್ಗವುಹಸಿರನಳಿಯಲುಉಸಿರ ತೆಗೆಯಲುಬೇಡವೆಂಬುದು ತಿಳಿಯಲಿ ಅಳೆದು ತೂಗುವಸೇರು ತಕ್ಕಡಿಒಳಿತು ಕೆಡುಕಿನಸೈರಣೆಯ ನೀಡಲಿಎಬ್ಬಿ ತೆಗೆಯುವಹಾರಿ ಗುದ್ದಲಿಅಗೆದು ಹಾಕಲಿಕೊಳೆ ಕಸವನುಮುಂದೆ ತಳ್ಳಲಿಸಿಲುಕಿದ ಬಡ ಬಾಳನು ಗಿಡಮರದ ಬೆಳೆಯುಜೀವಪ್ರೀತಿ ಸಿರಿಯುನೆಲದ ತುಂಬಾ ಹಬ್ಬಲಿಸೊಕ್ಕು ಬಿಂಕದ, ಕಾಕು ಬುದ್ಧಿಯಹಲವು ವೈರಗಳಳಿಯಲಿಭೇದವಳಿದು,ಎಲ್ಲರನು ಸೆಳೆದುಬನ್ನಿಬನ್ನಿರೆಂದು ಕರೆಯುತಲಿ ಬಾಳುನೂರು ಸೀಮೆಯ ಮೀರಲಿಹಬ್ಬವಾಗಲಿ ‘ವಿಜಯ ದಶಮಿ’ಯುಸೋಲು ಶಬ್ದವು ಅಳಿಯಲಿ.
ಕೆ.ಶಶಿಕಾಂತ ಕವಿತೆ-ಹಾರೈಕೆ Read Post »
ಕಾವ್ಯ ಸಂಗಾತಿ
ಆಯುಧಗಳು
ಸುಜಾತ ಲಕ್ಷ್ಮೀಪುರ
ಸುಜಾತ ಲಕ್ಷ್ಮೀಪುರ ಕವಿತೆ-ಆಯುಧಗಳು Read Post »
ಕಾವ್ಯಸಂಗಾತಿ
ಮೊದಲ ಮಳೆ
ಅನ್ನಪೂರ್ಣ ಸಕ್ರೋಜಿ
ಅನ್ನಪೂರ್ಣ ಸಕ್ರೋಜಿಯವರ ಕವಿತೆ- ಮೊದಲ ಮಳೆ Read Post »
ಕಾವ್ಯ ಸಂಗಾತಿ
ಅವನು ಕನಸೂರಿನ ಸಾಹುಕಾರ
ಶಾಂತಾರಾಮ ಶಿರಸಿ
ಅವನು ಕನಸೂರಿನ ಸಾಹುಕಾರ..ಶಾಂತಾರಾಮ ಶಿರಸಿ, Read Post »
You cannot copy content of this page