ಡಾ.ಬಸಮ್ಮ ಗಂಗನಳ್ಳಿ-ಪ್ರೇಮ ಸಂದೇಶ
ಸದ್ದಿರದ ಮೌನದಲಿ
ಸಾವಿರ ಬಯಕೆಗಳು
ದೂರದ ದಾರಿಗೆ
ತೋರಣವ ಕಟ್ಟಿಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ-
ಪ್ರೇಮ ಸಂದೇಶ
ಡಾ.ಬಸಮ್ಮ ಗಂಗನಳ್ಳಿ-ಪ್ರೇಮ ಸಂದೇಶ Read Post »
ಸದ್ದಿರದ ಮೌನದಲಿ
ಸಾವಿರ ಬಯಕೆಗಳು
ದೂರದ ದಾರಿಗೆ
ತೋರಣವ ಕಟ್ಟಿಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ-
ಪ್ರೇಮ ಸಂದೇಶ
ಡಾ.ಬಸಮ್ಮ ಗಂಗನಳ್ಳಿ-ಪ್ರೇಮ ಸಂದೇಶ Read Post »
ಕಟ್ಟುವೆ ಗೂಡನು
ತೆಕ್ಕೆಗೆ ಬರಸೆಳೆದು ಅಪ್ಪುವೆ
ಒಂದೊಂದು ಸಾರಿ
ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ-
ಮುಸ್ಸಂಜೆಯ ಮುನಿಸು
ಡಾ ಸಾವಿತ್ರಿ ಕಮಲಾಪೂರ-ಮುಸ್ಸಂಜೆಯ ಮುನಿಸು Read Post »
ಒಲವ ಭಾವಗಳ ಕೊಯ್ಲೇಬ್ಬಿಸಿ,
ಕಾಡುತ್ತ ನಸುನಗುವ ನೀನು,
ತೇಟು ಮುಗ್ಧ ಮಗುವಿನಂತೆ.
ಕಾವ್ಯ ಸಂಗಾತಿ
ಡಾ ವಿಜಯಲಕ್ಷ್ಮಿ ಪುಟ್ಟಿ
ಹೆರಳ ಮಲ್ಲಿಗೆ…
ಡಾ ವಿಜಯಲಕ್ಷ್ಮಿ ಪುಟ್ಟಿ – ಹೆರಳ ಮಲ್ಲಿಗೆ… Read Post »
ದಿನ ಕಳೆದಂತೆ ಸಮಯ ಬದಲಾಗುತ್ತಿದೆ
ಸಮಯಕ್ಕೆ ತಕ್ಕಂತೆ ನಾವುಗಳು
ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ ಕವಿತೆ-
ಯೋಗ್ಯತೆ
ನಿಜಗುಣಿ ಎಸ್ ಕೆಂಗನಾಳ ಕವಿತೆ-ಯೋಗ್ಯತೆ Read Post »
ಅನುಭವದ ಜ್ಞಾನದ ಅರಿವು ಹರಿಯಲು
ಮತ್ತೊಂದು ಅನುಭವ ಮಂಟಪ ಕಟ್ಟಲು
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಮತ್ತೆ ಮರಳಿ ಬನ್ನಿ”
ಜಯಶ್ರೀ ಎಸ್ ಪಾಟೀಲ-“ಮತ್ತೆ ಮರಳಿ ಬನ್ನಿ” Read Post »
ಸ್ನೇಹ ಪ್ರೀತಿ ಪ್ರೇಮ
ಮಲ್ಲಿಗೆಯ ಅಕ್ಷರ
ಅರಳುವ ಕಾವ್ಯಮಾಲೆ
ಕಾವ್ಯ ಸಂಗಾತಿ
ಡಾ ಶಶಿಕಾಂತ
ಪಾಠಶಾಲೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಪಾಠಶಾಲೆ Read Post »
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಮುಖವಾಡ ತೊಟ್ಟ ಮನ… !!!
ಕಾಡಜ್ಜಿ ಮಂಜುನಾಥ-ಮುಖವಾಡ ತೊಟ್ಟ ಮನ… !!! Read Post »
ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ ಶತ್ರು ಪಡೆ ಬಡಿದುರಣಭೂಮಿಯಲಿ ಉಸಿರ ಕಳಚಿ ಅಮರನಾದೆಇಂದು ಹುಡುಕುತ್ತಿದೆ ಮನಹಲವು ರುಂಡದ ನಡುವೆ ನನ್ನೊಲವಿನ ಜೀವವ ತಿಲಕವಿಲ್ಲದ ಬರಿದಾದ ಹಣೆಗೆನಿನ್ನ ಬೆರಳ ನೆತ್ತರನಿಟ್ಟು ಸುಮಂಗಲೆಯಾಗಿಸಿದೆಅರಳಿದ ಹೂ ಮುಡಿಗಿರಿಸಿ ಕನಸ ಬಿತ್ತಿದೆಛಿದ್ರವಾದ ಕನಸ ಹಿಡಿದು ಶೂನ್ಯ ನೋಟದಲಿಇಂದು ಹುಡುಕುತ್ತಿದೆ ಮನ ನಿನ್ನ ನೆತ್ತರವ…
ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ Read Post »
ಸಲಹೆ ನೀಡೆ ವೆಚ್ಚವಾಗದು ಎಲ್ಲರಿಗೆ ಸಾಧ್ಯ
ಮಿತ್ರನವ ನಿನ್ನೊಳಿತಿನ ಮಾತ ಹೇಳಿದವ
ಕಾವ್ಯ ಸಂಗಾತಿ
ಬಾಗೇಪಲ್ಲಿಯವರ
ಗಜಲ್
ನೋವುವೇದನೆಗಳ
ಬಿಂಬಮುಖಿ.
ಅತೃಪ್ತಿಯ
ಸುಪ್ತಸಾಗರ..
ಕಾವ್ಯ ಸಂಗಾತಿ
ತಾತಪ್ಪ.ಕೆ. ಕವಿತೆ-
ಉಸಿರೇ
ತಾತಪ್ಪ.ಕೆ. ಕವಿತೆ-ಉಸಿರೇ Read Post »
You cannot copy content of this page