ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ..

ಮೊದಮೊದಲಿಗೆ ಇಟ್ಟಿಗೆ
ನಂತರ ಮಂದಿರ-ಮಸೀದಿ
ಆಗಾಗ ಚರ್ಚುಗಳೂ
ಆಮೇಲೆ
ಇ.ವಿ.ಎಂ…..

ಈಗೀಗ
ಗಂಗೆ
ಯಮುನೆ
ಕಣ್ಣಿಗೆ ಕಾಣದ ಸರಸ್ವತಿಯೂ…

ಹ್ಯಾಕ್ ಆಗುವುದೆಂದರೆ…

Leave a Reply

Back To Top