ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬುದ್ಧ ಬೋಧಾಮೃತವು ಸ್ಪೂರಿಸಿ
ಲುಂಬಿನಿಯ ನೆರಳಲಿ
ಜ್ಞಾನ ಆತ್ಮದಯೋಗ ಬೆಳಗಿನಲಿ
ವಿಮಲ ಜ್ಞಾನದ ಸವಿನುಂಡು…

ಅಂದು ರಾಜ ವೈಭವ ತೊರೆದು
ಸತ್ಯ ಶೋಧನೆಯತ್ತ ನಡೆದು
ಲೌಕಿಕ ಜೀವನ ಮಿಥ್ಯವೆಂದು
ಕಾರುಣ್ಯ ತುಂಬಿ ಹರೆದಿಹುದು

ಸತ್ಯ ಅಹಿಂಸೆಯ ಪಥದಲ್ಲಿ
ನಡದೆ ಸತ್ಯ ಪ್ರಭೇಯಲ್ಲಿ
ಮಿನುಗುವ ದಿವ್ಯತೆಯ ತೇಲಿ
ಜ್ಞಾನ ಮಾನಸ ಸರೋವರದಲ್ಲಿ

ಲುಂಬಿನಿಯ ನೆರಳ ತಂಪಿನಲ್ಲಿ
ಹಿಂದೆ ಅಳಿದುಳಿದ ಆಸೆಯ
ಅಳಿಸುತ, ಸಚ್ಚಾರಿತ್ರ್ಯದ
ದರ್ಶನ ಪಡೆದೆ ಪದ್ಮ ಪಾಣಿಯಲ್ಲಿ

ಬೆಳಗಿತು ಆತ್ಮ ಸುಯೋಗದಲಿ..

———————————

About The Author

Leave a Reply

You cannot copy content of this page

Scroll to Top