ಜಯದೇವಿ ಯಾದಲಾಪೂರೆ ಕವಿತೆ-ಸಾಧನ

ಕಾವ್ಯ ಸಂಗಾತಿ

ಜಯದೇವಿ ಯಾದಲಾಪೂರೆ

ಸಾಧನ

ಸಂಸಾರ
ಸಾಗರದಲ್ಲಿ
ನೋವು ನಲಿವುಗಳ
ಆಗರ
ಅಪ್ಪಳಿಸುವ
ರುದ್ರ ತೆರೆಯ
ಅಲೆಗಳ ನರ್ತನ
ಸುಖ ಬಂದಾಗ
ಹಿಗ್ಗದೆ.
ದುಃಖ ಬಂದಾಗ
ಕುಗ್ಗದೆ.
ಕೆಸರಲ್ಲಿ ಕಮಲ
ಅರಳಿದಂತೆ.
ಜೀವನ ಸಾಗಿಸುವುದೆ ಸಾಧನ


ಜಯದೇವಿ ಯಾದಲಾಪೂರೆ

One thought on “ಜಯದೇವಿ ಯಾದಲಾಪೂರೆ ಕವಿತೆ-ಸಾಧನ

Leave a Reply

Back To Top