ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಅಗಷ್ಟ ೧೫.

ಸುಬ್ರಹ್ಮಣ್ಯ ಹೆಗಡೆ ಅಬ್ಳಿ

ಒತ್ತಿಬಹ ಭಾವಗಳ
ಬಿತ್ತಲಾಗದು ಎಂದು,
ಕತ್ತಲಲಿ ಮಳೆಹನಿಯು
ಕಾಣದಲ್ಲ.

 ಶ್ರವಣ,ದ್ರಶ್ಯಕೆ ಮಾತ್ರ
 ದೇಶಭಕ್ತಿಯ ನಂಟು,
 ಭಾವ ವರ್ಷಕೆ ಇಳೆಯು
                      ನೆನೆಯದಲ್ಲ.

 ಎಲ್ಲಿ ನೋಡಿದರಲ್ಲಿ
 ತ್ರಿವಳಿ ಬಣ್ಣಗಳಾಟ,
 ಜೊಳ್ಳು ಭಕ್ತಿಯ ಸುಳ್ಳು
                     ಭಾವಸ್ಪುರಣ.

  ತ್ಯಾಗ,ಬಲಿದಾನಗಳ
  ನೆನಪು ಹಸಿರಾಗುವದು,
  ವರ್ಷಕೊಂದೇ ದಿನವು
  ಖುಷಿಯ 'ಧಿಗಣ'...!
------------------------

Leave a Reply

Back To Top