Day: November 12, 2023

ಅದ್ವಿಕ ಕಾವ್ಯ ಎ.ಟಿ.”ನಮ್ಮ ಸಲಹುವವರು”ಮಕ್ಕಳ ಕವಿತೆ

ಅದ್ವಿಕ ಕಾವ್ಯ ಎ.ಟಿ
5ನೇತರಗತಿ.
ನ್ಯಾಮತಿ

“ನಮ್ಮ ಸಲಹುವವರು”(ಮಕ್ಕಳ ಕವಿತೆ)

ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ ಅವರ ಕವಿತೆ ಮತ್ತೆ ಕಾಡಿದ ವಿರಹ

ಸ್ಪರ್ಶಿಸಿದ ಕೈಗಳಿಗೆ ಹೂದಳಗಳು ಛೇಡಿಸಿದವು
ನಿನ್ನಿಂದ ತುಸು ದೂರಾಗುವ ಸಮಯದಿ
ಕಣ್ಣಾಲಿಗಳು ತಿಳಿಯದೇ ಕೊಳವಾದವು
ಕಾವ್ಯ ಸಂಗಾತಿ

ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ

ಮತ್ತೆ ಕಾಡಿದ ವಿರಹ

“ವರ್ತಮಾನದ ಮಹಿಳೆ- ತಲ್ಲಣ ಡಾ.ಜಿ.ಪಿ.ಕುಸುಮಾಮುಂಬಯಿ.

ಭಾರತೀಯ ಸಮಾಜ ಆಧುನಿಕ ಪಾಶ್ಚಾತ್ಯ ಸಮಾಜದಂತೆ ಏಕರೂಪದ್ದಾಗಿಲ್ಲ . ಇಲ್ಲಿನ ಸಂಸ್ಕೃತಿ ಬಹುರೂಪಿಯಾದದ್ದು
ಕಾವ್ಯ ಸಂಗಾತಿ

ಡಾ.ಜಿ.ಪಿ.ಕುಸುಮಾಮುಂಬಯಿ.

“ವರ್ತಮಾನದ ಮಹಿಳೆ- ತಲ್ಲಣ “

ಭಾರತಿ ಅಶೋಕ್ ಕವಿತೆ-ಹಣತೆ ಬೆಳಗಲು ಒಡಲ ಬೆವರೆ ಸಾಕು….

ವೈರಿ ಎದೆಯಲಿ
ಗುಲಾಬಿ ಅರಳಿದರೆ ಸಾಕು
ಬಂದೂಕಿನ ನಳಿಕೆಯಲಿ
ಕಾವ್ಯ ಸಂಗಾತಿ

ಭಾರತಿ ಅಶೋಕ್

ಹಣತೆ ಬೆಳಗಲು……ಒಡಲ ಬೆವರೆ ಸಾಕು..

ಮೀನಾಕ್ಷಿ, ಸೂಡಿ-ಕನ್ನಡಾಂಬೆಯ ಅಂತರಾಳ

ಕಾವ್ಯ ಸಂಗಾತಿ ಮೀನಾಕ್ಷಿ, ಸೂಡಿ- ಕನ್ನಡಾಂಬೆಯ ಅಂತರಾಳ ನಾನು ಕನ್ನಡದ ಅವ್ವ ಮಾತಾಡಕತ್ತೀನಿ ನನ್ನ ಮಡಿಲ ಕೂಸುಗಳಿರಾ,ಎತ್ತ ಹೊಂಟೀರಿ ಸ್ವಲ್ಪ ನಿಲ್ರಿ ನಿಂತ ಕೇಳ್ರಿನಿಮ್ಮವ್ವನ ಒಡಲಾಳದ ಸಂಕಟಾನಶತ ಶತಮಾನಗಳಿಂದಲೂಬಂಗಾರದ ಬಿಂದಿಗೆ ಹಿಡಿದುಬಿಂಕದಲಿ ಬದುಕಿದಾಕಿ ನಾನನ್ನ ನೆಲ, ನನ್ನ ಜಲ,ನನ್ನ ಜನ ,ನನ್ನ ಮನ ಅಂತಬಂಗಾರದಂತ ಬದುಕನ್ನ ಕಟಗೊಂಡಾಕಿನಾ ಜ್ಞಾನಪೀಠಗಳೆಂಬ ಅಷ್ಟ ವಜ್ರಗಳಮೂಗಬಟ್ಟ ಇಟಗೊಂಡ ಮೆರದಾಕಿ ನಾಹಂಚಿ ಹರಿದ ಸೀರೆ ಬಿಡಿಸಿಏಕೀಕರಣದ ರೇಷ್ಮಿ ಉಡಿಸಿಶ್ರೀಗಂಧದ ಬಟ್ಟ ಇಟ್ಟಂತಾಶ್ಯಾನ್ಯಾ ಮಕ್ಕಳನ ಪಡೆದಾಕಿ ನಾ ಎಲ್ಲಿ ಹ್ವಾದವು ಆ ಬಂಗಾರದಂತದಿನಗೊಳು???ಕೇಳ್ರಿ ಮಕ್ಕಳಿರಾ […]

ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ.ಡಾ.ಸರೋಜಾ ಜಾಧವ

ಲೇಖನ ಸಂಗಾತಿ

ಡಾ.ಸರೋಜಾ ಜಾಧವ

ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ

Back To Top