Day: August 26, 2021

ನೋವುಗಳೆ ಲಾಲಿ

ಕಾವ್ಯಯಾನ ನೋವುಗಳೆ ಲಾಲಿ ಶಾಲಿನಿ ಆರ್. ನನ್ನ ನೋವುಗಳೇನನ್ನೊಳಗೆ ಲಾಲಿ ಹಾಡುತ್ತಿವೆಸ್ತಬ್ಧವಾಗಿ ಮಿಡುಕದೆಮೌನದಾಲಾಪನೆಗೆಕಾರುಣ್ಯವಿರಿಸಿಅರಿವಿಲ್ಲದಾ ತಾರುಮಾರಿನಸಂತೆಯೊಳಗೆ ಭಿಕರಿಯಾಗದಂತೆಮೋಸ ಮಾಡದಂತೆಅವುಡುಗಚ್ಚಿ ಕುಳಿತಿವೆಚಳಿಮಳೆಗೆ ರಮಿಸಿಬಯಲ ಸಿಡಿಲಿಗೆಬಸವಳಿದ ನಂಟಿಗೆನನ್ನೊಳಗೆ ಲಾಲಿ ಹಾಡುತಿವೆ, ನನಸಾಗದ ಕನಸಕ್ಯಾನ್ವಸ್ಸಿಗೆ ಹಸಿರಬಣ್ಣ ಹುಡುಕುತಚಿಗುರಿನ ಆಸರೆಯಲಿಮುಳ್ಳು ಕೊನೆ ನಗುತನಾಳಿನ ಜಾವಕೆಕರಿಮೋಡ ಕಾನನದತುಂಬ ಹುಸಿ ಮಳೆತುಂಬಿದಂತೆ ನೋವುತುಟಿಯಂಚಿನ ಕೊನೆಗೆಹುಸಿ ನಗೆಯನಿರಿಸಿನನ್ನೊಳಗೆ ಲಾಲಿ ಹಾಡುತಿವೆ, ನೋವಿನ ಭಾರಹೊತ್ತ ಮನಕೆಬತ್ತಲಾಗುವಿಕೆಯಭಯವಿಲ್ಲ ಶಬ್ಧವಿಲ್ಲತಪ್ತ ಮನದಲಿಮೌನವೇ ಬೆಲ್ಲಶಬ್ಧವೊಡೆದರೆನಿಶಬ್ಧಕೆ ಬೆಲೆಯಿಲ್ಲಮೌನದ ಮೆರವಣಿಗೆಯಲಿಸಿಂಗಾರಗೊಂಡ ಮಾತುಗಳಮದುವೆ ದಿಬ್ಬಣಮಮತೆಯಲಿ ಕನಲಿನೋವು ಮೈದಡವಿನನ್ನೊಳಗೆ ಲಾಲಿ ಹಾಡುತಿವೆ… ****************

ಗಜಲ್

ಮೂರು ಗಂಟಿನ ಸಂಬಂಧ ಸಡಿಲವಾಗಿದೆಂಬ ಭ್ರಮೆ
ಸೂತ್ರ ಕಟ್ಟಿ ಪತಂಗವ ಹಾರಿಸಿರುವೆ ಅವನ ಹುಡುಕಲು

ಗಜಲ್

ಹೃದಯ ಬಡಿತ ಜಡವಾಗಿದೆ ನಿನ್ನಯ ಆಲಿಂಗನವಿಲ್ಲದೆ ಚಕೋರಿ
ರೋಗಿ ವೈದ್ಯನಿಗಾಗಿ ಪರಿತಪಿಸುವಂತೆ ನಿನಗಾಗಿ ಪರಿತಪಿಸುತಿರುವೆ

ಗಜಲ್

ಮೌನವಾದರೂ ನಿನ್ನೆದೆಯ ಪಿಸುಮಾತಿಗೆ ಒಲವು ಕಿವಿಯಾಗುತ್ತದೆ
ತಣ್ಣನೆಯ ಹಿಮದ ಹಣೆ ಬೆವರುವಾಗ ಸುನಾಮಿಯಾಗುತ್ತದೆ

ನಾಗರಾಜ ಹರಪನಹಳ್ಳಿ ಕವಿತೆ

ದಾರಿಯಲ್ಲಿ ಹೋಗುವ ಪರಿಚಿತರು , ಗೆಳೆಯರಿಗೆ
ಕುಳಿತಲ್ಲಿಂದಲೇ ಕಣ್ಣೊಡೆದು, ಕೈ ಬೀಸಿ
ಮೂಗಿನಡಿಯಲ್ಲಿ ನಗೆ ಉಕ್ಕಿಸಿ ಸಾಗು ಹಾಕುತ್ತೇನೆ ; ನಿನ್ನೊಡನೆ
ಉತ್ಸಾಹದಿ ಮಾತಿಗಿಳಿದ ನಾನು

ನನ್ನ ಅಪ್ಪ …ಒಂದು ನೆನಪು

37 ವರ್ಷಗಳಾದರೂ ಪ್ರತಿದಿನ ಕನಸಿನಲ್ಲಿ ಬರುವ ಅಪ್ಪ ಇಂದಿಗೂ ನನ್ನೊಳಗೆ ಜೀವಂತ. 37 ವರ್ಷಗಳಾದರೂ ಇಂದಿಗೂ ಕಾಡುವ ಪಾಪಪ್ರಜ್ಞೆ.. ಆ ದಿನ ನೆರೆಯವರ ಬೇಜವಾಬ್ದಾರಿ ಸಲಹೆ ಕೇಳದೆ ಕಷ್ಟ ಪಟ್ಟಾದರೂ ಸರಿ 2 ಘಂಟೆ ಮುಂಚೆ ಅಪ್ಪನನ್ನು ಆಸ್ಪತ್ರೆ ಸೇರಿಸಿದ್ದಿದ್ದರೆ…ಅಣ್ಣನಿಗಾಗಿ ಕಾಯದೆ ಅಮ್ಮ ಸ್ವಲ್ಪ ಧೈರ್ಯ ಮಾಡಿ ನನ್ನನ್ನು ಕಳಿಸಿದ್ದರೆ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Back To Top