ನೆಲವೇ ಶ್ರೇಷ್ಠವೆನುತ ನೊಸಲಿಗೆ ವಿಭೂತಿ ಧರಿಸುವನು
ಜಲವನು ಅರಿಯದವರಿಗೆಲ್ಲ ತಿಳಿಸಿದವನು ನಮ್ಮ ಧಣಿ
ಶ್ರೀಕೃಷ್ಣನ ಬೀಳ್ಕೊಡುಗೆ
ಕಾಣದಂತೆಯೆ ಮುರುಳಿ ಲೋಲನ ಕೊಳಲ ಲೀನದಲಿ|
ಬಾಣದಂತಯೆ ಬೀಸಿ ಬಂದಿಹ
ಜಾಣ ನೆನಪಿನ ಮಾಲೆ ಹೊದ್ದುತ
ಶ್ರೀಕೃಷ್ಣನ ಬೀಳ್ಕೊಡುಗೆ Read Post »
ಹೋದಿರೆಲ್ಲಿ..?
ಮಕ್ಕಳ ಕವಿತೆ ಹೋದಿರೆಲ್ಲಿ..? ಮಲಿಕಜಾನ ಶೇಖ ಗುಬ್ಬಿ ಗುಬ್ಬಿ ಪುಟ್ಟನೆ ಗುಬ್ಬಿಚಿಂವ್ ಚಿಂವ್ ಹಾಡುತ್ತಾಮನೆಯಲಿ ಬಂದುಕನ್ನಡಿ ನೋಡುತಾಮುಖವನು ತೋರುತಾಆಡುತಾ ಹಾರುತಾಹೋಗುತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಜಿಂಕೆ ಜಿಂಕೆ ಮುದ್ದಿನ ಜಿಂಕೆಜಿಗಿಯುತ ನಲಿಯುತತೋಟಕೆ ಬಂದುಚಿಗುರಿದ ಹುಲ್ಲುತಂಪನೆ ನೀರುಕುಡಿಯುತ ಆಡುತಾಓಡತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಗಿಳಿಯೆ ಗಿಳಿಯೆ ಮುದ್ದಿನ ಗಿಳಿಯೆಮಿಟು ಮಿಟು ಗುನಗುತಾಹಿತ್ತಲ ಬಂದುಸವಿ ಸವಿ ಪೇರಲತರ ತರ ಕಾಯಿತಿನ್ನುತಾ ಕುಣಿಯುತಾಹಾರುತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಗರುಡನೆ ಗರುಡನೆ ಶೌರ್ಯದ ಗರುಡನೆಭರ್ರನೆ ಬಂದುಕೆಡಕರ ಕೊಂದುಸರ್ರನೆ ಗಗನಕ್ಕೆ ಹಾರುತ್ತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಹುಳವೆ ಹುಳವೆ ಎರೆ ಹುಳವೆತೋಟಕ್ಕೆ ಬಂದುಮಣ್ಣು ಹದಿಸಿರೈತನ ಬದುಕಿನಆಸರೆಯಾಗಿಬಾಳನು ಬೆಳಗಿಸಿಹೋಗುತ್ತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಬನ್ನಿರೆ ಬನ್ನಿರೆ ಎಲ್ಲರೂ ಬನ್ನಿರೆಕೂಡಿ ಬಾಳೋಣ ಇಂದುನೀವು ನಮಗೆ ನಾವು ನಿಮಗೆಇದ್ದರೆ ಬಾಳು ಬಹಳ ಚಂದ.ಪ್ರೀತಿ, ಪ್ರೇಮ ಸಾರಿಬದಕನು ಹರ್ಷದಿ ಕಳೆಯೋಣ.. *******************************






