ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ವಿಭಾಗ

ನಾಗರತ್ನ ಎಚ್ ಗಂಗಾವತಿ.

ಜೀವ ಜಲಅಮೃತ

ಬಿರು ಬಿಸಿಲದಗೆಯು
ಸುಡುತ್ತಿದೆ ಧರೆಯ.

ಬಿಸಿಲ ಜಳಕೆ
ಕಣ್ಣು ಮಂಜು ಕವಿದಿದೆ.

ಪ್ರಾಣಿ ಪಕ್ಷಿ
ಸುತ್ತ ತಿರಿಗೀ.

ಹುಡುಕಲೊಮ್ಮೆ ಕಂಡಿತು
ಜೀವ ಜಲ ಅಮೃತ.

ಅದಕ್ಕೆ ವಹಿಸಬೇಕು
ಕಾಳಜಿ ನಿತ್ಯ.

ಇರದಿದ್ದರೆ ಜೀವ
ಸುಡುವುದು ಖಚಿತ.

ಎಲ್ಲರೂ ಜಲವಾ ಸಂರಕ್ಷಿಸಿ ಸೋಣ
ಪ್ರಕೃತಿಮಾತೆಯ ಆರಾಧಿಸೋಣ.

ಜೀವಕೆ ಬೇಕು ಜಲ
ಅದುವೇ ನಮಗೆ ಬಲ.


About The Author

2 thoughts on “ನಾಗರತ್ನ ಎಚ್ ಗಂಗಾವತಿ-ಮಕ್ಕಳಕವಿತೆ”

Leave a Reply

You cannot copy content of this page

Scroll to Top