ಕೆ.ಶಶಿಕಾಂತ-ರೈತ
ಕಾವ್ಯ ಸಂಗಾತಿ
ರೈತ
ಕೆ.ಶಶಿಕಾಂತ
ಕಾವ್ಯ ಸಂಗಾತಿ ರಾಹುಲ ಮರಳಿ- ಗಜಲ್ ತುತ್ತು ಅನ್ನಕ್ಕಾಗಿ ನೆತ್ತರವ ಹರಿಸುವನು ನೇಗಿಲಯೋಗಿತನ್ನ ಜೀವವ ಮುಡಿಪಿಟ್ಟು ದುಡಿಯುವನು ನೇಗಿಲಯೋಗಿ ನೇಸರನ ಕಿರಣ ಆಚೆ ಹೊಮ್ಮುವ ಮೊದಲು ಹೊರಡುತ್ತಾನೆನೇಗಿಲವ ಕಟ್ಟಿ ಹೊಲದಲಿ ಊಳುವನು ನೇಗಿಲಯೋಗಿ ಧನಿಕನ ದುರಾಸೆಗೆ ಮುಗ್ಧ ರೈತ ಬಲಿಯಾಗುತಿಹನುಹಗಲಿರುಳೆನ್ನದೆ ಜಗದ ಆಹಾರಕ್ಕಾಗಿ ಬಿತ್ತುವನು ನೇಗಿಲಯೋಗಿ ರೈತನ ಹೆಸರಲಿ ಪೇಟೆಯಲಿ ದುಡಿವರು ಕೋಟಿಹಿಡಿ ಹಿಟ್ಟು ತಿನ್ನದೆ ಕಷ್ಟ ಪಡುವನು ನೇಗಿಲಯೋಗಿ ನೂರಾರು ಕೀಟಗಳು ಬೆಳೆಯ ಹಾಳು ಮಾಡುತಿವೆಕಣ್ಣ ರೆಪ್ಪೆ ಆರದಂತೆ ಬಿಕ್ಕಿಬಿಕ್ಕಿ ಅತ್ತವನು ನೇಗಿಲಯೋಗಿ ಸರ್ಕಾರ ಇನ್ನಾದರೂ ಕಣ್ಣು ತೆರೆಯಬೇಕಿದೆ ‘ಜೀವಕವಿ’ಬೆಳೆಗೆ ತಕ್ಕ ಬೆಲೆ ಕೊಟ್ಟರೆ ತುಸು ನಗುವನು ನೇಗಿಲಯೋಗಿ
ತಿಂಗಳ ಕವಿಕಾವ್ಯ ಪರಿಚಯ ಸುಜಾತಾ ರವೀಶ್
ನಮ್ಮ ಕವಿ-ಕಾವ್ಯ ಪರಿಚಯ-ಸುಜಾತಾ ರವೀಶ್ Read Post »
ಕಾವ್ಯ ಸಂಗಾತಿ
ಕ್ಲೈಮ್ಯಾಕ್ಸ್ ಪುರಾಣ
ಬಿ.ಟಿ.ನಾಯಕ್
-ಬಿ.ಟಿ.ನಾಯಕ್ –ಕ್ಲೈಮ್ಯಾಕ್ಸ್ ಪುರಾಣ Read Post »
ಕಾವ್ಯ ಸಂಗಾತಿ
ಇನ್ಯಾರ ಭಯ
ನಿಜಗುಣಿ ಎಸ್ ಕೆಂಗನಾಳ
ನಿಜಗುಣಿ ಎಸ್ ಕೆಂಗನಾಳ ಕವಿತೆ-ಇನ್ಯಾರ ಭಯ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ-ಕವಿಯನು ಬರೀ ,, Read Post »
ಕಾವ್ಯ ಸಂಗಾತಿ
ಯೋಗೇಂದ್ರಾಚಾರ್ ಎ ಎನ್-ಗಜಲ್
ಯೋಗೇಂದ್ರಾಚಾರ್ ಎ ಎನ್-ಗಜಲ್ Read Post »
You cannot copy content of this page