ಸುರೇಶ ತಂಗೋಡ-ನಮ್ಮ ಸಂವಿಧಾನ
ಕಾವ್ಯ ಸಂಗಾತಿ
ನಮ್ಮ ಸಂವಿಧಾನ
ಸುರೇಶ ತಂಗೋಡ
ಸುರೇಶ ತಂಗೋಡ-ನಮ್ಮ ಸಂವಿಧಾನ Read Post »
ಕಾವ್ಯ ಸಂಗಾತಿ
ನಮ್ಮ ಸಂವಿಧಾನ
ಸುರೇಶ ತಂಗೋಡ
ಸುರೇಶ ತಂಗೋಡ-ನಮ್ಮ ಸಂವಿಧಾನ Read Post »
ಕಾವ್ಯ ಸಂಗಾತಿ
ಗಜಲ್
ಅಂಬಮ್ಮ ಪ್ರತಾಪ್ ಸಿಂಗ್
ಅಂಬಮ್ಮ ಪ್ರತಾಪ್ ಸಿಂಗ್-ಗಜಲ್ Read Post »
ಕಾವ್ಯ ಸಂಗಾತಿ
ಅವಳು ಮತ್ತು ಮೇಕಪ್ ಕಿಟ್
ಅವಳು ಮತ್ತು ಮೇಕಪ್ ಕಿಟ್
ಅನಸೂಯ ಜಹಗೀರದಾರ-ಅವಳು ಮತ್ತು ಮೇಕಪ್ ಕಿಟ್ Read Post »
ಅನುವಾದ ಸಂಗಾತಿ ಈ ಬದುಕು.. ಮೂಲ ಹಿಂದಿ: ಕವಿ ಗುಲ್ಜಾರ್ಕನ್ನಡಕ್ಕೆ: ಹಮೀದಾ ಬೇಗಂ ದೇಸಾಯಿ ಕಳೆಯಬಹುದುತೆಗಳಿಕೆಯಲೊಮ್ಮೆಹೊಗಳಿಕೆಯಲೊಮ್ಮೆಸವೆದು ಹೋಗುತ್ತದೆ ಕ್ಷಣ ಕ್ಷಣವೂಗೆಳೆಯರೇ..ಈ ಬದುಕು..! ಪಡೆಯಲು ಇಲ್ಲ ಏನೂಒಯ್ಯಲೂ ಏನಿಲ್ಲ;ಚಿಂತಿಸುವಿರೇಕೆ ಮತ್ತೆ..?ಸವೆಯುವುದು ಮಾತ್ರ ಸುಂದರತೆ,ಇದುವೇ ಬದುಕು ಗೆಳೆಯರೇ..ಸವೆಯುತ್ತ ಹೋಗುವದು ಗಳಿಗೆ ಗಳಿಗೆಗೆ… ಹಚ್ಚುತ್ತಲೇ ಇರುವೆ ತೇಪೆಯನ್ನುಮತ್ತೆ ಮತ್ತೆ ಬದುಕಿನ ಜೇಬಿಗೆ;ಖೋಡಿ ದೈವ, ಹೋಗಿಯೇ ಬಿಡುತ್ತವೆಸಂತಸದ ಕೆಲವು ಕ್ಷಣಗಳು… ಬಯಕೆಗಳದೇ ಜಗಳಗಳುಜೀವನದ ತುಂಬಾ..ಬೇಡ ಅವಕೆ ದುಃಖಗಳು. ಕಮ್ಮಿಯೂ ಆಗಬಾರದು ಕೆಲವಕೆ… ತಟ್ಟುತಿರಿ ಮನದ ಕದಗಳನುಒಬ್ಬರನೊಬ್ಬರು;ಭೇಟಿ ಆಗದಿದ್ದರೂ ಸರಿಯೇಸದ್ದಾದರೂ ಬರುತಿರಬೇಕು.. ಸಮಯದ ಟೊಂಗೆಯ ಮೇಲೆಕುಳಿತಿಹೆವು ಹಕ್ಕಿಗಳಂತೆ ;ಹಾರಿಹೋಗುವೆವು ಒಂದು ದಿನಚಿತ್ರದೊಳಗಿನ ಬಣ್ಣಗಳಂತೆ…! ಆಡುವ ಮಾತು ಹೇಳುತ್ತದೆಮನುಷ್ಯ ಎಂಥವನೆಂದು;ಸಂವಾದ ತಿಳಿಸುತ್ತದೆಜ್ಞಾನ ಎಂತಹುದೆಂದು;ಅಹಂಕಾರ ನುಡಿಯುತ್ತದೆಹಣ ಎಷ್ಟಿದೆಯೆಂದು;ಸಂಸ್ಕಾರ ಹೇಳುತ್ತದೆಪರಿವಾರ ಎಂತಹುದೆಂದು…! ರಹಸ್ಯವಲ್ಲ…ಬದುಕುಬೇಸರವಲ್ಲ….ಬದುಕುಸಾಕು ಏನಿದೆಯೋಇಂದಿದೆ..ಈ ಬದುಕು..!
ಅನುವಾದಿತ ಕವಿತೆ-ಈ ಬದುಕು..- Read Post »
ಪ್ರಶಸ್ತಿ
ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ
ಐದು ಕೃತಿಗಳ ಆಯ್ಕೆ ಹಾಗೂ ವಿವಿಧ ಕ್ಷೇತ್ರದ ಐವರು ಸಾಧಕರಿಗೆ ವಿಶೇಷ ಗೌರವ ಪುರಸ್ಕಾರ
ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ Read Post »
ಕಾವ್ಯ ಸಂಗಾತಿ
ಬುರುಡೆ ದಾಸರು
ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ-ಬುರುಡೆ ದಾಸರು Read Post »
ಕಾವ್ಯ ಸಂಗಾತಿ
ಬೇಲಿ
ಶಿ ಕಾ ಬಡಿಗೇರ, ಕೊಪ್ಪಳ
ಬೇಲಿ-ಶಿ ಕಾ ಬಡಿಗೇರ, ಕೊಪ್ಪಳ Read Post »
ಕಾವ್ಯ ಸಂಗಾತಿ
ಎಲ್ಲಿ ಹೋದರು ಎಲ್ಲ
ನರಸಿಂಗರಾವ ಹೇಮನೂರ
ನರಸಿಂಗರಾವ ಹೇಮನೂರ-ಎಲ್ಲಿ ಹೋದರು ಎಲ್ಲ Read Post »
ಕಾವ್ಯ ಸಂಗಾತಿ
ಡಾ.ಸುರೇಖಾ ರಾಠೋಡ್
ಹೇಳಲಾಗದ ಪ್ರೀತಿ
ಡಾ.ಸುರೇಖಾ ರಾಠೋಡ್-ಕವಿತೆ-ಹೇಳಲಾಗದ ಪ್ರೀತಿ Read Post »
You cannot copy content of this page