ಪದೇ ಪದೇ ಕರುಳ ಕತ್ತರಿಸಿ ಕಾಡುವಿರೇಕೆ
ಆರದೋ ಮೊಲೆಯುಂಡು ಯಾರನೋ ಸೇರಿದ ಜೀವ
ಯಾರ ಬಳಿ ಹೇಳಲಿ
ಮೂಕವಾಗಿಹೆನಯ್ಯ !
ಪದೇ ಪದೇ ಕರುಳ ಕತ್ತರಿಸಿ ಕಾಡುವಿರೇಕೆ Read Post »
ಆರದೋ ಮೊಲೆಯುಂಡು ಯಾರನೋ ಸೇರಿದ ಜೀವ
ಯಾರ ಬಳಿ ಹೇಳಲಿ
ಮೂಕವಾಗಿಹೆನಯ್ಯ !
ಪದೇ ಪದೇ ಕರುಳ ಕತ್ತರಿಸಿ ಕಾಡುವಿರೇಕೆ Read Post »
ಕೃತಿ ಹೆಸರು…..ಸಾಂಸ್ ಏ ಗಜಲ್ (ಕನ್ನಡ ಗಜಲ್ ಗಳು)
ಲೇಖಕರು…ಡಾ.ರೇಣುಕಾತಾಯಿ ಎಂ ಸಂತಬಾ ( ರೇಮಾಸಂ) ಮೊ.೯೮೪೫೨೪೧೧೦೮
ಪ್ರಥಮ ಮುದ್ರಣ ೨೦೨೦
,ಪ್ರಕಾಶನ…* ಸಂತಬಾ ಪ್ರಕಾಶನ ಹುಬ್ಬಳ್ಳಿ*
ಇಲ್ಲಿರುವ ಮಾತೃರೂಪೀ ಸಂಸ್ಕೃತಿ, ಕುಟುಂಬ ರಚನೆ ಹೆಣ್ಣಿನ ಅನನ್ಯತೆಗೆ ದೊಡ್ಡ ಕೊಡುಗೆ ನೀಡಿದೆ. ಅವೆಲ್ಲವೂ ಈ ಪಾಡ್ದನಗಳಲ್ಲಿ ಹರಡಿಕೊಂಡಿದೆ. ಹೆಚ್ಚಿನ ಪಾಡ್ದನಗಳು ದುರಂತ ವಸ್ತುವನ್ನು ಹೊಂದಿರುತ್ತದೆ. ಎಲ್ಲವೂ ತುಳುವರಿಗೆ ಬಲು ಆಪ್ತ. ಇವೆಲ್ಲದರಿಂದ ” ಸಿರಿ” ಎಂಬ ಪದವೇ ನನ್ನೊಳಗೊಂದು ಆಕರ್ಷಣೆಯ ಮೂಲ ಬೀಜಮಂತ್ರವಾಗಿ ಅರಿವಿನ ಕ್ಷೇತ್ರ ವಿಸ್ತರಿಸುವ ಮುನ್ನವೇ ಬಿತ್ತನೆಯಾಗಿತ್ತು
You cannot copy content of this page