ಕವಿತೆ
ಕಣ್ಣೀರು
ಡಾ ಶಶಿಕಾಂತ ಪಟ್ಟಣ ಪುಣೆ


ಅಂದು
ಒಬ್ಬನೇ ನಡೆದಿದ್ದೇ
ನಿನ್ನ ನೆನಪಲಿ
ಭಾವ ತುಂಬಿದ
ಮನವು
ಸಂಜೆ ಬಿರುಗಾಳಿ
ಗುಡುಗು ಸಿಡಿಲು
ಮಳೆ
ಮರದ ಕೆಳಗೆ
ಆಸರೆ
ತಲುಪಲಿಲ್ಲ
ನಿನ್ನನು
ಮರದ ಹನಿ
ಕೆನ್ನೆ ಸವರಿತು
ಕಾಣೆಯಾದವು
ಕಣ್ಣೀರು
***********
ಕವಿತೆ
ಕಣ್ಣೀರು
ಡಾ ಶಶಿಕಾಂತ ಪಟ್ಟಣ ಪುಣೆ


ಅಂದು
ಒಬ್ಬನೇ ನಡೆದಿದ್ದೇ
ನಿನ್ನ ನೆನಪಲಿ
ಭಾವ ತುಂಬಿದ
ಮನವು
ಸಂಜೆ ಬಿರುಗಾಳಿ
ಗುಡುಗು ಸಿಡಿಲು
ಮಳೆ
ಮರದ ಕೆಳಗೆ
ಆಸರೆ
ತಲುಪಲಿಲ್ಲ
ನಿನ್ನನು
ಮರದ ಹನಿ
ಕೆನ್ನೆ ಸವರಿತು
ಕಾಣೆಯಾದವು
ಕಣ್ಣೀರು
***********
You cannot copy content of this page
Ek no
ನಿಜವಾಗಿಯೂ ಸುಂದರ ಕವನ. ಚಿಕ್ಕದಾದರೂ ಅರ್ಥಪೂರ್ಣ.
ಭಾವಪೂರ್ಣ ಕವನ
Bhav Tumbid Kavan
ಚಿಕ್ಕ ಮತ್ತು ಚೊಕ್ಕ ಕವನ ಆಳವಾದ ಸ್ನೇಹ ಪ್ರೀತಿ ವ್ಯಕ್ತಗೊಳ್ಳುವ ಅರ್ಥಪೂರ್ಣ ಕವನ
ಅಬ್ಬಾ ಕೆಲವು ಸಾಲುಗಳಲ್ಲಿ ಪ್ರೀತಿಯ ಹಂಚಿಕೊಂಡ ಉತ್ತಮ ಪದ್ಯ ಡಾ ಶಶಿಕಾಂತ ಇವರ ಇನ್ನೂ ಹೆಚ್ಚಿನ ಕವನಗಳು ಪ್ರಕಟಗೊಳ್ಳಲಿ
Excellent poem from Dr Pattan Sir
ಉತ್ತಮ ಕವನ ಚಂದ್ರಶೇಖರ ಗಾಣಿಗೆ
Beautiful and most heart touching poem
ಕನ್ನಡ ಕಾವ್ಯ ಕ್ಷೇತ್ರದ ಹೊಸ ಪ್ರತಿಭೆ ಅನಾವರಣ