ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಕಾವ್ಯ ಸಂಗಾತಿ ಗಜಲ್ ಆಸೀಫಾ ಮದಿರೆ ಬಟ್ಟಲು ತುಂಬಾ ಸುರಿದುಬಿಡು ಸಾಕಿ ಕುಡಿದುಬಿಡುವೆ ಎಲ್ಲಾನಶೆಯೇರುತಿರಲಿ ತಲೆಗೆ ನೋವುಗಳು ಮರೆತುಬಿಡುವೆ ಎಲ್ಲಾ ಘಾಸಿಯಾದ ಹೃದಯಕೆ ಯಾವ ಮುಲಾಮೂ ಮದ್ದಾಗಲಿಲ್ಲತುಸು ಹೊತ್ತಾದರೂ ಅಮಲಿನಲ್ಲಿದ್ದು ನೆನಪುಗಳು ನೂಕಿಬಿಡುವೆ ಎಲ್ಲಾ ಯಾವ ಚೌಕಟ್ಟಿನಲ್ಲಿ ನೆಲೆಸಲಿ ಹೇಳು ಭಾವ ಬರಿದು ಮಾಡಿಮೋಹವೇ ಮೋಸವಾದಾಗ ಒಲವೇಕೆ ಸುಟ್ಟುಬಿಡುವೆ ಎಲ್ಲಾ ಅಂತ್ಯವೋ ಆದಿಯೋ ಇನ್ನೇಕೆ ಅರಿಯಬೇಕು ಅದರ ಮರ್ಮಲೋಕವೇ ಲೆಕ್ಕವಿಲ್ಲದ ಮೇಲೆ ಬಡಿತಗಳು ಬಿಟ್ಟುಬಿಡುವೆ ಎಲ್ಲಾ ಮಧುಶಾಲೆಯ ಮೆಟ್ಟಿಲೇರಲು ಸ್ವರ್ಗವೇ ಸಮೀಪಿಸಿದಂತೆ ನನಗೆಹನಿಹನಿಗಳು ಹೊಕ್ಕುತಿರಲು ಹೃದಯ ಕನಸುಗಳು ಚೆಲ್ಲಿಬಿಡುವೆ ಎಲ್ಲಾ ಯಾವ ಆಕ್ರೋಶ ಆತಂಕವೂ ಆವರಿಸಲಾರದು ನಿನ್ನ ಮುಂದೆರೆಪ್ಪೆ ಮುಚ್ಚಿ ನಿರಾಳವಾಗಿ , ದಿಗಂತಕೆ ಆಸೆಗಳು ಎಸೆದುಬಿಡುವೆ ಎಲ್ಲಾ ಬಂಡಾಯವೆದ್ದ ಬರುಡು ಜೀವನ ಹೊರೆಯಲಾರೆ ಎದೆಯ ಮೇಲೆ ಆಸೀಆತ್ಮದ ಮೇಲೆಳೆದ ಬರೆಗಳು ಗುರುತಿಲ್ಲದೆ ಅಳಿಸಿಬಿಡುವೆ ಎಲ್ಲಾ

ಗಜಲ್ Read Post »

ಕಾವ್ಯಯಾನ

ಕವಿತೆ_ಅರ್ಥಮಾಡಿಕೊಳ್ಳದವರಿಗೆ

ಕಾವ್ಯ ಸಂಗಾತಿ

ಕವಿ ಮತ್ತು ಅನುವಾದಕರಾದ ತೇರಳಿ ಎನ್ ಶೇಖರ್ ಅವರ ಮಲಯಾಳಂನ ಪ್ರಸಿದ್ಧ ಕವಿ ದಿವಂಗತ ಡಿ. ವಿನಯಚಂದ್ರನ್ ಅವರ ಕವಿತೆ ಅರ್ಥಮಾಡಿಕೊಳ್ಳದವರಿಗೆ ಕವಿತೆಯ ಒಂದು ಅವಲೋಕನ.

ಅನಸೂಯ ಜಹಗೀರದಾರ

ಕವಿತೆ_ಅರ್ಥಮಾಡಿಕೊಳ್ಳದವರಿಗೆ Read Post »

You cannot copy content of this page

Scroll to Top