ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ವಾರದ ಕವಿತೆ
ವಾರದ ಕವಿತೆ
ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ
ಬೈ ಟು ಕಾಫಿ
ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ವಾರದ ಕವಿತೆ Read Post »
ವಾರದ ಕವಿತೆ
ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ
ಬೈ ಟು ಕಾಫಿ
ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ವಾರದ ಕವಿತೆ Read Post »
ವಾರದ ಕವಿತೆ ಮಿಣುಕುಹುಳ ವಿಜಯಶ್ರೀ ಹಾಲಾಡಿ ನಡುರಾತ್ರಿಒಗೆದ ಬಟ್ಟೆಗಳ ಹರಡಿಅಡುಗೆಮನೆ ಶುಚಿಗೊಳಿಸಿಹೊದಿಕೆ ಜೋಡಿಸಿಕೊಂಡುಮಲಗುವ ಮುನ್ನಸಣ್ಣದೊಂದು ಬ್ಯಾಟರಿ ಬೆಳಕುಹಾಕಿಕೊಂಡು ಮನೆಯೆಲ್ಲತಿರುಗಿ ಬರಬೇಕೆನಿಸಿತು ಮಗುವಿನಂತೆ ನಿದ್ರಿಸಿದ ಮನೆಮನೆಮಂದಿ, ಕಗ್ಗತ್ತಲ ಜಗ….!ಕಪ್ಪೆ ಜೀರುಂಡೆ ಕೀಟಾದಿಗಳುಮೌನದೊಂದಿಗೆ ಸಂವಾದದಲ್ಲಿದ್ದವುಸುರಿದು ಸಾಕಾಗಿ ಬಿಟ್ಟ ಮಳೆಗೆನೆಲವೆಲ್ಲ ಥಂಡಿ ಶೀತಕಿಟಕಿಯಾಚೆಯ ಮಿಣುಕುಹುಳಗಳಜೊತೆ – ನಾನೇ ಒಂದುಮಿಂಚುಹುಳವೆಂದು ಭ್ರಮಿಸುತ್ತಕೋಣೆ ಕೋಣೆಗಳ ಸುತ್ತಾಡಿದೆಪಾದದುಸುರಿಗೆ ಬೆಚ್ಚಿದ ಹಲ್ಲಿಜಿರಳೆಗಳು ಮರೆಗೆ ಸರಿದವುದೂರದಲ್ಲೆಲ್ಲೋ ನಾಯಿಯೊಂದುಗೊಣಗುತ್ತ ಮಲಗುವ ಸೂಚನೆ ರವಾನಿಸುತ್ತಿರುವಾಗಲೇ…..ಮಿಣುಕುಹುಳವೊಂದು ಮಿಣಿಮಿಣಿಯೆಂದು ತೇಲಿಬಂದಿತು….ಮನೆಯೊಳಗೇ!!ಅಜ್ಜಿ ನೆನಪಿಸುತ್ತಿದ್ದ ‘ಜಕ್ಣಿ’ಯ ಕತೆ-ಗಳು ನುಗ್ಗಿಬಂದು ಕೈದೀಪವಾರಿಸಿದೆ!…….ವಟಗುಟ್ಟುವ ಕಪ್ಪೆಗಳುಕಣ್ಣ ಹಿತ ನೇವರಿಸುವ ಮಸಿಕತ್ತಲು!** ಟಿಪ್ಪಣಿ- ಮನೆಯೊಳಗೆ ಬರುವ ಮಿಂಚುಹುಳವನ್ನು ಆ ಮನೆಗೆ ಸಂಬಂಧಿಸಿದ ಹಿರಿಯರ ಜಕ್ಣಿ ಎಂದು ಜನಪದರು ಗುರುತಿಸುತ್ತಾರೆ.ಜಕ್ಣಿ– ಸತ್ತವರ ಆತ್ಮ/ ಪ್ರೇತ. *************************
ಲಾಕ್ ಆಗಿ ನಗುವೆಲ್ಲಾ ಉತ್ಸಾಹ ಡೌನ್ ಆಗಿದೆ
ಭರ್ರನೆ ತಿರುಗುತ್ತಿದ್ದ ಕೂಸಿನ ಕೈಕಾಲು ಕಟ್ಟಿಹಾಕಿದೆ
ನಾಲ್ಕು ಗೋಡೆಯ ನಡುವೆ ಕಮಟು ನಾಥ
ಹೊಸಗಾಳಿ ಬೆಳಕಿಲ್ಲದೆ ಮಂಕು ಆವರಿಸಿದೆ
ನನ್ನ ” ಸಿರಿದೊಂಡಲಿನ” ಮುತ್ತು ಮಣಿಗಳನ್ಬೆಲ್ಲ
ಒಂದೊಂದೂ ಬಿಡದೆ
ಆರಿಸಿ ತರಬೇಕು
ತವರು ತಾರಸಿಯಾಗುತ್ತಿದೆ Read Post »
ಒಡಲ ಚಿಗುರು ಕುಡಿಗಳಿಗೆ ಮಾತ್ರ ನಿಜಕ್ಕೂ
ಮರವಾಗುವುದು ಹೇಗೆಂದು ಕಿವಿಯಲ್ಲುಸುರಿ
ಪಾಠ ಮಾಡುತ್ತಿದ್ದೇವೆ.
ಸಧ್ಯ! ಯಾರೂ ಕೇಳಿಸಿಕೊಳ್ಳುತ್ತಿಲ್ಲವಷ್ಟೆ
ನಾನು ನಿನ್ನ ಉಸಿರಾಡುತ್ತಿದ್ದೇನೆ
ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ
ಅವನ ಭಾವಗಳಿಗೆ ಮುಖವಿಲ್ಲ
ಅವನ ಆಸೆಗಳಿಗೆ ಕಣ್ಣಿಲ್ಲ
ಅವನ ಬಯಕೆ ಚಳಿಗಾಲದ ಬಿಸುಪು
ಬೇಸಿಗೆಯ ತಂಪು
ಕವಿತೆ ಪ್ರಾರ್ಥಿಸುತ್ತಲೇ ಇದ್ದೇನೆ ವಿಜಯಶ್ರೀ ಹಾಲಾಡಿ ಭುಜದ ಮೇಲೊಂದು ನವಿರುರೆಕ್ಕೆ ಮೂಡಿದ್ದರೆ ಹಾರಿಬರುತ್ತಿದ್ದೆ ಬೆಟ್ಟಗಳ ದಾಟಿ….ಗುಟುಕು ತಿನಿಸಿ ಕೊಕ್ಕಿನಮೊನೆಯಿಂದ ಗರಿಗರಿಗಳನೇವರಿಸಿ ಹಿತಗೊಳಿಸಿಹಗಲ ಹಾಡು ಕತ್ತಲ ಪಾಡಿಗೆಕಿವಿಯಾನಿಸಿ ಎದೆಯಾನಿಸಿನಿರಾಳಗೊಳ್ಳುತಿದ್ದೆ ಕತ್ತಿಗೆಕತ್ತೂರಿ, ಹದ್ದಿನ ಕಣ್ಣು ತಪ್ಪಿಸಿ ಮನಸಿನ ರೆಕ್ಕೆಗಳೋಪಟಪಟನೆ ಬಡಿಬಡಿದುದೂರ ದೂರ ತೇಲಿಹೋಗಲುಹವಣಿಸುತ್ತವೆ- ಕ್ರಮಿಸುತ್ತವೆಅರೆದಾರಿ, ಬಿರುಬೇಸಗೆಯವಸಂತದ ಹೂ ನೆರಳಿನಲಿಗಪ್ಪನೆ ಮರಳುತ್ತವೆಕಸಿವಿಸಿಯ ತಂಗಾಳಿಯಲಿ ಅಲ್ಲಿ ನಿನ್ನೂರಿನಲೂ ಕೋಗಿಲೆಕೂಗಿ ಕೂಗಿ ದಣಿದಿರಬಹುದುಸಂಜೆಯ ಏಕಾಂತ ನಡಿಗೆಯಲಿಹೂಗಳು ಬಾಡಿ ಉದುರಿರಬಹುದುಅರಳಲಾರದ ಮರಳಲಾರದಹುಸಿಮೊಗ್ಗುಗಳ ಚಡಪಡಿಕೆನಿನ್ನನೂ ತಾಕುತ್ತಿರಬಹುದು… ಈ ಇರುಳು ಧುತ್ತನೆರೆಕ್ಕೆಗಳು ಹುಟ್ಟಿ ಬಿಡಬಾರದೇಕೆನಿನಗೊಂದು ನನಗೊಂದುಪ್ರಾರ್ಥಿಸುತ್ತಲೇ ಇದ್ದೇನೆಎಂದಿನಿಂದಲೂಕಡಲಕಣ್ಣ ಬುವಿಯ ಮುಂದೆ! *********************************
ಪ್ರಾರ್ಥಿಸುತ್ತಲೇ ಇದ್ದೇನೆ Read Post »
You cannot copy content of this page