ಅವಳು ಮಲ್ಲಿಗೆ
ಮುಟ್ಟಿದರೆ ಮುತ್ತುವಳು
ಮತ್ತೆ ಬಾಚಿ ಹಿಡಿದರೆ
ಎದೆಯ ತುಂಬಾ ಪರಿಮಳ
ಹರಡುವಳು
ಏನೇನೋ ಹಳವಂಡಗಳು,
ನಿಶ್ಚಲ,ಘಾಢ,ನಿಶ್ಚಿಂತ ಸುಖನಿದ್ದೆ
ಸಧ್ಯಕ್ಕಿರುವ ಸವಾಲು
ಸುಂದರ,ಮಳೆಗಾಲದ,ನಗುಹಗಲು.
ಕವಿತೆ ನಿನ್ನೊಡನಾಟ ರೇಷ್ಮಾ ಕಂದಕೂರ ಅದೇಕೋ ನಿನ್ನದೇ ಧ್ಯಾನಹಗಲಿರುಳಿನ ಪರಿವೆಯಿಲ್ಲದೇಹಪಹಪಿಸಿದೆ ನಿನ್ನೊಡನಾಟಕೆಸಜ್ಜಾಗಿದೆ ಇಂದು ನಾಳೆಗಳ ಮೋಹಿಸಿ. ಹಂಬಲಕೆ ಮೀರಿದ ಮೇರೆಸಡಗರಕೆ ಕರಾವಳಿಸರಿದ ಘಳಿಗೆ ಶೂನ್ಯತೆಯ ಬಡಿವಾರತಳಮಳಕೆ ಆಕ್ರಂದನ ಭುಗಿಲೆದ್ದಿದೆ. ನೆಪಥ್ಯಕೆ ಸರಿದರೆಅಪಥ್ಯದ ಗಂಟುಸತ್ಯಾಸತ್ಯದ ಬ್ರಹ್ಮಗಂಟುಕಳವಳಕಾರಿ ಉಂಟು. ಮುಗುಳು ನಗೆಯ ಚೆಲುವುವಿಸ್ಮಯ ಲೋಕದ ತಾಣಭ್ರಮೆಗೂ ವಾಸಾತವಕೂ ತಾಕಲಾಟಅವಿಸ್ಮರಣೀಯ ಒಡನಾಟದ ಹರವು.
ದೇವರ ನೆನೆದು ಕಾಲಕಳೆಯುತ
ಹಲುಬುವ ಕ್ಷಣ ಅಬ್ಬಬ್ಬಾ
ನರಕಯಾತನೆಗೊಂದು ಹಬ್ಬ….
ಕನ್ಯತ್ವಪೊರೆ ಕಳಿಚಿದಾಗ.. Read Post »
You cannot copy content of this page