ನೀ ಬರಲು.
ಆರತಿಯ ಬೆಳಕು
ಬಂದ ಶ್ರಾವಣ
ಮನೆಮನದ ಕದವ ತಟ್ಟುತ….!!
ಕಾವ್ಯಯಾನ ಅವನೆ ಕರ್ತ ಬಾಲಸುಬ್ರಹ್ಮಣ್ಯಂ ಮೂಗನ ಮುಂದೆ ಮೂಗು ಕೆರೆಯ ಬೇಡಕಿವುಡನ ಮುಂದೆ ತುಟಿಗಳ ಆಡಿಸ ಬೇಡಕುರುಡನ ಮುಂದೆ ವರ್ಣನೆ ಮಾಡ ಬೇಡನಗುವವರ ಮುಂದೆ ಎಡವಿ ಬೀಳ ಬೇಡ ಈರ್ಶೆ ಪಡುವವರ ಮುಂದೆ ತಲೆ ಎತ್ತಿ ನಡೆಸತ್ಯ ನುಡಿಯುವರ ಮುಂದೆ ಶಿರಬಾಗಿ ನಡೆಆತ್ಮೀಯರೊಡನೆ ಕೈ ಜೋಡಿಸುತ್ತಾ ನಡೆಯಶಸ್ಸು ಗಳಿಸಿದವರ ಜಾಡಿನಲ್ಲಿಯೇ ನಡೆ ನೀ ನಡೆವ ಹಾದಿಯಲ್ಲಿ ನಗೆ ಹೂವು ಅರಳಲಿನೀನಿರುವೆಡೆ ಸಂತಸದ ಕಾರಂಜಿ ಚಿಮ್ಮುತಿರಲಿನಿನ್ನ ಬಳಿ ಸಂತಸ ಸಡಗರ ಹರಿದು ಬರುತಿರಲಿನಿನ್ನ ನಡೆ ನುಡಿ ಎಲ್ಲರನು ಆಕರ್ಶಿಸುವಂತಿರಲಿ*************************
ಯಾರನ್ನೇಕೆ ದ್ವೇಷಿಸಬೇಕು,ಯಾರನ್ನೇಕೆ ದೂಷಿಸಬೇಕು ಈ ವಿಧಿಯಾಟಕೆ
ನನಗಿಲ್ಲದ ಭಾಗ್ಯಕ್ಕಾಗಿ ತಡಕಾಡುತ್ತೇನೆ ನನಗೇ ಗೊತ್ತಿಲ್ಲದಂತೆ
ಶಶಿಕಾಂತೆಯವರ ಎರಡು ಗಜಲ್ Read Post »
You cannot copy content of this page