ರತ್ನರಾಯಮಲ್ಲ-ಗಜಲ್
ಕಾವ್ಯಸಂಗಾತಿ
ರತ್ನರಾಯಮಲ್ಲ-ಗಜಲ್
ಕಾವ್ಯಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಕಡಲಾಚೆಯ ಜೀವಕ್ಕೆ ಭೇಟಿಯಾಗಬೇಕೆಂದು ಬಯಸುತ್ತಿದೆ ಜೀವಹಿಮಾಲಯ ಪರ್ವತ ಹತ್ತಿ ನೋಡಬೇಕೆಂದು ತವಕಿಸುತ್ತಿದೆ ಜೀವ ನೋಟಕ್ಕೆ ನಿಲುಕದ ನಿನ್ನ ರೂಪ ಕಣ್ಣೆದೆಯಲ್ಲಿ ಅಚ್ಚಾಗಿ ಉಳಿದಿದೆನೆನಪಾದಾಗಲೆಲ್ಲ ನಿನ್ನೊಳು ಸೇರಬೇಕೆಂದು ಹವಣಿಸುತ್ತಿದೆ ಜೀವ ಕಣ್ಣೆದೆಯ ಭಾಷೆಯೊಂದೇ ಮಾತಿನ ವಾಹಿನಿ ಅಲ್ಲವೇ ಅಲ್ಲ ಇನಿಯಾತರಂಗಗಳಲ್ಲಿ ತೇಲಿ ನಿನ್ನಲ್ಲಿ ಕರಗಬೇಕೆಂದು ಹಂಬಲಿಸುತ್ತಿದೆ ಜೀವ ಅಮಾವಾಸ್ಯೆಯ ಕತ್ತಲೆಯನ್ನು ಬೆಳದಿಂಗಳಾಗಿಸುವ ಹುಚ್ಚಾಸೆ ನನಗೆಮನದೋಟದ ತಂಬೆಳಕಲ್ಲಿ ಸುತ್ತಾಡಬೇಕೆಂದು ಪ್ರೇರೆಪಿಸುತ್ತಿದೆ ಜೀವ ನನಸಾಗದ ಮನಸಿನ ಕನಸುಗಳೆಂದು ಏಕೆ ಹಳಹಳಿಸುತ್ತಿರುವೆ “ಮಾಜಾ”ನಂಬಿಕೆಯು ಕಾಲ ಕಳೆದಂತೆ ಪ್ರೀತಿ ಪಕ್ವವಾಗಬೇಕೆಂದು ಹೇಳುತ್ತಿದೆ ಜೀ
ಮಾಜಾನ್ ಮಸ್ಕಿಯವರ ಗಜಲ್ Read Post »
ಕಾವ್ಯ ಸಂಗಾತಿ
ಗುರುವೆಂಬ ದಾಹ
ಶಾಲಿನಿ ರುದ್ರಮುನಿ
ಶಾಲಿನಿ ರುದ್ರಮುನಿ ಕವಿತೆ Read Post »
ಕಾವ್ಯಸಂಗಾತಿ
ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!
ದೇವರಾಜ್ ಹುಣಸಿಕಟ್ಟಿ
ಉನ್ಮತ್ತ ದೊರೆಯೂ ಮತ್ತು ಪಾರಿವಾಳ…! Read Post »
ಕಾವ್ಯ ಸಂಗಾತಿ
ಡಾ. ನಿರ್ಮಲ ಬಟ್ಟಲ ಕವಿತೆಗಳು
ಡಾ. ನಿರ್ಮಲ ಬಟ್ಟಲ ಕವಿತೆಗಳು Read Post »
ಕಾವ್ಯಸಂಗಾತಿ
ನೆನಪುಗಳು ಹೀಗೆ ಅಲ್ಲಿವೆ
ಡಾ. ನಿರ್ಮಲ ಬಟ್ಟಲ
ನೆನಪುಗಳು ಹೀಗೆ ಅಲ್ಲಿವೆ…. ಡಾ. ನಿರ್ಮಲ ಬಟ್ಟಲರವರ ಕವಿತೆ Read Post »
ಕಾವ್ಯ ಸಂಗಾತಿ
ಬೇಸಿಗೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಬೇಸಿಗೆ -ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ Read Post »
ಕಾವ್ಯಸಂಗಾತಿ
ಗುರು- ಕಾರುಣ್ಯ
ಹಮೀದಾ ಬೇಗಂ ದೇಸಾಯಿ
ಹಮೀದಾ ಬೇಗಂ ದೇಸಾಯಿ ಕವಿತೆ-ಗುರು- ಕಾರುಣ್ಯ Read Post »
ಕಾವ್ಯಸಂಗಾತಿ
ಗಜಲ್
ಡಾ.ತನುಶ್ರೀ ಹೆಗಡೆ
ಡಾ.ತನುಶ್ರೀ ಹೆಗಡೆ-ಗಜಲ್ Read Post »
You cannot copy content of this page