ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ ಎ. ಹೇಮಗಂಗಾ ಹಾಯ್ಕುಗಳು ರವಿ ಉದಿಸಿಬೆಳಕಿನ ದುಕೂಲಉಟ್ಟಳು ಬುವಿ ಹಕ್ಕಿ ಹಾರಿದ್ದುನಿರಭ್ರ ಆಗಸಕೆರುಜು ಇದ್ದಂತೆ ಮನದ ಮೌನವೀಣೆಯು ಮಿಡಿಯಿತುಪ್ರೀತಿ ಸ್ಪರ್ಶಕೆ ನೀ ದೂರಾಗಿಹಕ್ಷಣದಿಂದ ಚಿಂತೆಯೇಚಿತೆಯಾಗಿದೆ ನಿನ್ನ ನೆನೆದಕ್ಷಣ ಮನ ದುಃಖದಿನೆನೆಯುವುದು ಮಂಜುಗಣ್ಣಿಗೆನೀ ಬರುವ ಹಾದಿಯೇಕಾಣದಾಗಿದೆ ಪ್ರೇಮ ವೈಫಲ್ಯಸೂತಕ ಮನದಲ್ಲಿಅಶ್ರುತರ್ಪಣ ಸಮಾನತೆಗೆಹೋರಾಡಿದವಳಿಂದುಹೆಣವಾದಳು 9, ಮಾತಿಗಿಂತಲೂಮೌನವೇ ಸರಿ, ವಾದಅಂತ್ಯಗೊಳ್ಳಲು 10 ಹಸಿರು ಸೀರೆಉಟ್ಟ ಧಾರಿಣಿ ಈಗತುಂಬು ಗರ್ಭಿಣಿ 11 ದೌರ್ಬಲ್ಯಗಳುಇದ್ದರೂ ಪ್ರೀತಿಸುವೆನಿನ್ನನ್ನು ಮಾತ್ರ 12 ಇರಬಾರದುಬದುಕಿದ್ದೂ ಸತ್ತಂತೆಜನ್ಮ ವ್ಯರ್ಥವು

Read Post »

You cannot copy content of this page

Scroll to Top